ಕೊಲೆ ಬೆದರಿಕೆ: ದೂರು ಸುಂಟಿಕೊಪ್ಪ, ಮಾ. 28: ಖಾಸಗಿ ಕ್ಲಿನಿಕ್‍ವೊಂದರ ಹಿರಿಯ ವೈದ್ಯರೊಬ್ಬರಿಗೆ ಸ್ಥಳೀಯ ಮರ ವ್ಯಾಪಾರಿಯೊಬ್ಬರೂ ತನ್ನ ತಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಅಶ್ಲೀಲ ಪದಗಳಿಂದ ನಿಂದಿಸಿ, ಕೊಲೆ
ಗ್ರಾಮಸ್ಥರಿಂದ ಬೇಲಿ ಪೊಲೀಸರಿಂದ ತೆರವು ಕೂಡಿಗೆ, ಮಾ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿ ಗ್ರಾಮಕ್ಕೆ ಬೇರೆ ಕಡೆಯಿಂದ ಅನೇಕ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಗೆ ಅಡ್ಡಲಾಗಿ ಬೇಲಿ
ಮತ್ತೆ ಹೊಸ ನಿಯಮ ಜಾರಿಮಡಿಕೇರಿ, ಮಾ. 27 : ಕೊಡಗು ಜಿಲ್ಲೆಯಲ್ಲಿ ತಾ. 22 ರ ಮಧ್ಯ ರಾತ್ರಿಯಿಂದ ಏಪ್ರಿಲ್ 14 ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಾರ್ವಜನಿಕರು ಅತ್ಯವಶ್ಯಕ
ಪ್ರಾರ್ಥನಾ ಮಂದಿರದಿಂದ ಒಂಭತ್ತು ಮಂದಿ ವಶಮಡಿಕೇರಿ, ಮಾ. 27: ನಗರದ ಮಹದೇವಪೇಟೆ ಕನಕದಾಸ ರಸ್ತೆಗೆ ಹೊಂದಿಕೊಂಡಿರುವ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರವೊಂದರಿಂದ ಇಲ್ಲಿನ ಪೊಲೀಸರು ಇಂದು ಅಪರಾಹ್ನ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಡಗಿನಲ್ಲಿ
ಚೆಟ್ಟಳ್ಳಿಯಲ್ಲಿ ಒಂಟಿ ವೃದ್ಧೆಯ ಹತ್ಯೆ ಸಿದ್ದಾಪುರ, ಮಾ.27 : ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರ ಮೇಲೆ ಕಬ್ಬಿಣ ಸಲಾಕೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ. ನಿವೃತ್ತ ಶಿಕ್ಷಕ ದಿ.ಪುತ್ತೇರಿರ ಸೋಮಣ್ಣ