ಜಾಗ ಸಮಸ್ಯೆ ಇತ್ಯರ್ಥಗೊಂಡು ಹಕ್ಕುಪತ್ರ ನೀಡಲು ಕ್ರಮಸೋಮವಾರಪೇಟೆ, ಜು. 1: ಜಿಲ್ಲೆಯಲ್ಲಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗಳಿಗೆ ಎಲ್ಲಾ ರೀತಿಯಲ್ಲೂ ಮುಕ್ತಿ ದೊರಕಿದ್ದು, ಶೀಘ್ರದಲ್ಲೇ ಎಲ್ಲರಿಗೂ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮಡಿಕೇರಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆಮೂರ್ನಾಡು, ಜು. 1 : ರಸ್ತೆ ದುರಸ್ತಿ ಪಡಿಸುವಂತೆ ಮುತ್ತಾರುಮುಡಿ ಗ್ರಾಮಸ್ಥರು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ ಜಿಲ್ಲೆಯಲ್ಲಿ ಬಿಜೆಪಿ ಸಂಘಟನಾ ಪರ್ವ ಸೋಮವಾರಪೇಟೆ, ಜು.1: ಭಾರತೀಯ ಜನತಾ ಪಾರ್ಟಿಯಿಂದ ಜಿಲ್ಲೆಯಲ್ಲಿ ಸಂಘಟನಾ ಪರ್ವ-ಸದಸ್ಯತ್ವ ಅಭಿಯಾನ ಕಾರ್ಯಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 1 ಲಕ್ಷ ಸದಸ್ಯತ್ವ ಹೊಂದುವ ಗುರಿ ಇದೆ ಎಂದು ಅವಘಡ: ಸಾವುಗೋಣಿಕೊಪ್ಪ ವರದಿ, ಜು. 1: ಕಾರು-ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ ಸಾವನಪ್ಪಿದ್ದಾರೆ. ವೀರಾಜಪೇಟೆಯ ವಿಜಯನಗರದ ನಿವಾಸಿ ಇತಿಯನ್ ಅವರ ಪುತ್ರ ಶೋಯಬ್ ಅಫ್ರಿನ್ (23) ಮೃತ ಸವಾರ. ಸೋಮವಾರ ಆಗಸ್ಟ್ 5ರಂದು ಮತ್ತೆ ಕಲ್ಯಾಣ ಜನಾಂದೋಲನಸೋಮವಾರಪೇಟೆ, ಜು.1: ಬಸವಣ್ಣನವರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸಾಮಾಜಿಕ ಜಾಗೃತಿಗೆ ಮುಂದಡಿಯಿಡುವ ಸಲುವಾಗಿ, ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ‘ಮತ್ತೆ
ಜಾಗ ಸಮಸ್ಯೆ ಇತ್ಯರ್ಥಗೊಂಡು ಹಕ್ಕುಪತ್ರ ನೀಡಲು ಕ್ರಮಸೋಮವಾರಪೇಟೆ, ಜು. 1: ಜಿಲ್ಲೆಯಲ್ಲಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗಳಿಗೆ ಎಲ್ಲಾ ರೀತಿಯಲ್ಲೂ ಮುಕ್ತಿ ದೊರಕಿದ್ದು, ಶೀಘ್ರದಲ್ಲೇ ಎಲ್ಲರಿಗೂ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಮಡಿಕೇರಿ
ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆಮೂರ್ನಾಡು, ಜು. 1 : ರಸ್ತೆ ದುರಸ್ತಿ ಪಡಿಸುವಂತೆ ಮುತ್ತಾರುಮುಡಿ ಗ್ರಾಮಸ್ಥರು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ
ಜಿಲ್ಲೆಯಲ್ಲಿ ಬಿಜೆಪಿ ಸಂಘಟನಾ ಪರ್ವ ಸೋಮವಾರಪೇಟೆ, ಜು.1: ಭಾರತೀಯ ಜನತಾ ಪಾರ್ಟಿಯಿಂದ ಜಿಲ್ಲೆಯಲ್ಲಿ ಸಂಘಟನಾ ಪರ್ವ-ಸದಸ್ಯತ್ವ ಅಭಿಯಾನ ಕಾರ್ಯಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 1 ಲಕ್ಷ ಸದಸ್ಯತ್ವ ಹೊಂದುವ ಗುರಿ ಇದೆ ಎಂದು
ಅವಘಡ: ಸಾವುಗೋಣಿಕೊಪ್ಪ ವರದಿ, ಜು. 1: ಕಾರು-ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ ಸಾವನಪ್ಪಿದ್ದಾರೆ. ವೀರಾಜಪೇಟೆಯ ವಿಜಯನಗರದ ನಿವಾಸಿ ಇತಿಯನ್ ಅವರ ಪುತ್ರ ಶೋಯಬ್ ಅಫ್ರಿನ್ (23) ಮೃತ ಸವಾರ. ಸೋಮವಾರ
ಆಗಸ್ಟ್ 5ರಂದು ಮತ್ತೆ ಕಲ್ಯಾಣ ಜನಾಂದೋಲನಸೋಮವಾರಪೇಟೆ, ಜು.1: ಬಸವಣ್ಣನವರ ತತ್ವಾದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸಾಮಾಜಿಕ ಜಾಗೃತಿಗೆ ಮುಂದಡಿಯಿಡುವ ಸಲುವಾಗಿ, ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ‘ಮತ್ತೆ