ಸಾಮೂಹಿಕ ವಿವಾಹ ಮುಂದೂಡಿಕೆಮಡಿಕೇರಿ, ಮಾ. 31: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯಿಂದ ತಾ. 19ರಂದು ನಡೆಸಲು ಉದ್ದೇಶಿಸಿದ್ದ ಮುಸ್ಲಿಂ ಸಮಾಜದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ಕೊರೊನಾ ವೈರಸ್
ಫಲಾಹಾರ ವಿತರಣೆಮಡಿಕೇರಿ, ಮಾ. 31: ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಕಾರ್ಯಾಧ್ಯಕ್ಷ ಸತೀಶ್ ಅವರ ನೇತೃತ್ವದಲ್ಲಿ ಕಡುಬಡವರಿಗೆ ನಿರ್ದೇಶಕರುಗಳು ಹಾಗೂ ಸದಸ್ಯರು ಫಲಾಹಾರವನ್ನು ವಿತರಿಸಿದರು. ಈ ಸಂದರ್ಭ ಚಂದ್ರು, ಅಣ್ಣಯ್ಯ,
ನಾಪೆÇೀಕ್ಲು ಸಂಪೂರ್ಣ ಬಂದ್ನಾಪೆÇೀಕ್ಲು, ಮಾ. 31: ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಪೆÇೀಕ್ಲು ಪಟ್ಟಣ ಸಂಪೂರ್ಣ ಬಂದ್ ಆಗಿದೆ. ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್, ಆಸ್ಪತ್ರೆ, ಕ್ಲಿನಿಕ್‍ಗಳನ್ನು ಮಾತ್ರ ತೆರೆಯಲಾಗಿದೆ. ಆಸ್ಪತ್ರೆಗೆ, ಮೆಡಿಕಲ್ ಸ್ಟೋರ್‍ಗಳಿಗೆ
ಬೆಳಿಗ್ಗೆ ಹೊರ ಬಂದ ಜನತೆ : ಅಗತ್ಯ ವಸ್ತುಗಳ ಪೂರೈಕೆ : ಮಧ್ಯಾಹ್ನಕ್ಕೆ ಸ್ತಬ್ಧಮಡಿಕೇರಿ, ಮಾ. 30: ಸೋಮವಾರವಾದ ಇಂದು ಬೆಳಿಗ್ಗೆ 6 ಗಂಟೆಯಿಂದ ಹಗಲು 12 ಗಂಟೆಯ ತನಕ; ಜಿಲ್ಲಾಡಳಿತ ನಿರ್ಬಂಧ ಸಡಿಲಗೊಳಿಸಿದ್ದ ಬೆನ್ನಲ್ಲೇ; ಜನತೆ ಬೀದಿಗೆ ಇಳಿಯುವದ ರೊಂದಿಗೆ;
ಕೇರಳ ಗಡಿ ಬಂದ್ ಸುಪ್ರೀಂ ಕೋರ್ಟ್ಗೆ ಕೇರಳ ಸಂಸದ ಅರ್ಜಿಮಡಿಕೇರಿ, ಮಾ. 30: ಕರ್ನಾಟಕ ಸರ್ಕಾರ ಕೇರಳದ ಎಲ್ಲಾ ಗಡಿ ಬಂದ್ ಮಾಡಿರುವುದರಿಂದ ಕೇರಳಿಗರಿಗೆ ಸಮಸ್ಯೆಯಾಗಿದೆ ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಕರ್ನಾಟಕದ ಕ್ರಮದ ವಿರುದ್ಧ