ದಿನಸಿ ಕೊರತೆ ಚೇಂಬರ್ ವ್ಯವಸ್ಥೆಮಡಿಕೇರಿ, ಮಾ. 30: ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಬಂದ್ ಬಳಿಕ ಸೋಮವಾರದಂದು ಜನತೆ ದಿನಸಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಂಗಡಿ ಮಾಲೀಕರಿಗೆ ಮೊಬೈಲ್ ಮೂಲಕ
ದಾಖಲಾತಿ ಆರಂಭಿಸಿದರೆ ಮಾನ್ಯತೆ ರದ್ದುಬೆಂಗಳೂರು, ಮಾ. 30: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಏಪ್ರಿಲ್ 14ರ ತನಕ ಲಾಕ್‍ಡೌನ್ ಘೋಷಿಸ ಲಾಗಿದೆ. ಇದಕ್ಕೂ ಮೊದಲೇ ರಾಜ್ಯದಲ್ಲಿ ಶಿಕ್ಷಕರಿಗೆ ಮಾರ್ಚ್
ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣಕ್ಕೆ ಲಗ್ಗೆಯಿಟ್ಟ ಸಾರ್ವಜನಿಕರುಸೋಮವಾರಪೇಟೆ, ಮಾ. 30: ಜಿಲ್ಲಾಡಳಿತದ ಸಮಯ ಸಡಿಲಿಕೆ ನಿರ್ಧಾರದಿಂದಾಗಿ ಸೋಮವಾರ ಪೇಟೆ ಪಟ್ಟಣಕ್ಕೆ ಸಾರ್ವಜನಿಕರು ಲಗ್ಗೆಯಿಟ್ಟರು. ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ಪಟ್ಟಣದಲ್ಲಿ ಜನಜಂಗುಳಿ ಕಂಡುಬಂತು.
ಕೇಂದ್ರ ರಾಜ್ಯ ಹೇಳಿಕೆ ಪ್ರಿಯ ಅಪ್ರಿಯಮಡಿಕೇರಿ, ಮಾ. 30; ಏಪ್ರ್ರಿಲ್ 14 ರವರೆಗೆ ಲಾಕ್‍ಡೌನ್ ಅನಿವಾರ್ಯ. ಹೀಗೆ ಮಾಡದಿದ್ದರೆ ದೇಶದ, ರಾಜ್ಯದ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕೊಡಗಿನಲ್ಲಿಯೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ವಿಶೇಷ
ಕಾರ್ಮಿಕರು ಹಾಡಿವಾಸಿಗಳಿಗೆ ಊಟ, ಸಾಮಗ್ರಿ ಪೂರೈಕೆಮಡಿಕೇರಿ, ಮಾ. 30: ಅಸಂಘಟಿತ ಹಾಗೂ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಹಾಗೂ ಹಾಡಿ ನಿವಾಸಿಗಳಿಗೆ ದಿನಸಿ ಸಾಮಗ್ರಿ ಪೂರೈಕೆ ಮಾಡಲು ಇಲಾಖೆಗಳಿಂದ ವ್ಯವಸ್ಥೆ ಮಾಡಲಾಗಿದೆ. ಸಹಕಾರ