ತಪಾಸಣೆ ರಹಿತ ಮುಕ್ತ ಸಂಚಾರಕುಶಾಲನಗರ, ಮೇ 19: ಲಾಕ್‍ಡೌನ್ ತೆರವುಗೊಳ್ಳುತ್ತಿದ್ದ ಬೆನ್ನಲ್ಲೇ ಕೊಡಗು-ಮೈಸೂರು ಗಡಿಭಾಗದ ಕೊಪ್ಪ ಗೇಟ್ ಎಲ್ಲಾ ವಾಹನಗಳಿಗೆ ಮುಕ್ತವಾಗಿ ಸಾಗಲು ಅವಕಾಶ ಕಲ್ಪಿಸಿದ ದೃಶ್ಯ ಕಂಡುಬಂತು. ಬೆಳಗಿನಿಂದಲೇ ಮೈಸೂರು
ಮುಂಬೈನಿಂದ ಜಿಲ್ಲೆಗೆ ಆಗಮಿಸಿರುವ ದಂಪತಿಯ ಇಬ್ಬರನ್ನು ಕ್ವಾರಂಟೈನ್ಗೆ ಒಳಪಡಿಸಿದೆಮಡಿಕೇರಿ, ಮೇ 19: ಸುಳ್ಳು ಮಾಹಿತಿ ನೀಡಿ ಮುಂಬೈನಿಂದ ಜಿಲ್ಲೆಗೆ ಆಗಮಿಸಿರುವ ದಂಪತಿಯ ಮೇಲೆ ಕ್ರಮಕೈಗೊಂಡಿರುವ ಪೊಲೀಸ್ ಇಲಾಖೆ ಇಬ್ಬರನ್ನು ಕ್ವಾರಂಟೈನ್‍ಗೆ ಒಳಪಡಿಸಿದೆ. ತಾ. 10 ರಂದು
vವೀರಾಜಪೇಟೆಯಲ್ಲಿ ಗಾಂಜಾ ವ್ಯಾಪಾರಿಗಳ ಬಂಧನಘರ್ಷಣೆ ತಪ್ಪಿಸಲು ಪ್ರಯತ್ನಿಸಿದಾತನ ಮೇಲೆ ಹಲ್ಲೆ ಮಡಿಕೇರಿ, ಮೇ 19: ವೀರಾಜಪೇಟೆಯಲ್ಲಿ ಗಾಂಜಾ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಈ
ಕೇರಳದಿಂದ ಅಕ್ರಮವಾಗಿ ಬಂದಾತ ಆರೋಗ್ಯ ತಪಾಸಣೆಗೆವೀರಾಜಪೇಟೆ, ಮೇ. 19: ಕೇರಳ ರಾಜ್ಯದಿಂದ ಅರಣ್ಯ ಮಾರ್ಗದಲ್ಲಿಯೇ ಅಕ್ರಮವಾಗಿ ಕಾಲ್ನಡಿಗೆಯಲ್ಲಿ ಕುಟ್ಟದ ನಾತಂಗಲ್ ಕಾಲೋನಿಗೆ ಬಂದಿದ್ದ ವ್ಯಕ್ತಿಯನ್ನು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಪಡಿಸಲಾಗಿದೆ ಎಂದು ತಹಶೀಲ್ದಾರ್
ಇನ್ನೆರಡು ದಿನದಲ್ಲಿ ಹೊಟೇಲ್ ಪುನರಾರಂಭ ಕುರಿತು ನಿರ್ಧಾರ : ಮುಖ್ಯಮಂತ್ರಿಬೆಂಗಳೂರು, ಮೇ 19: ಹೊಟೇಲ್ ಉದ್ಯಮ ಪುನರಾರಂಭ ಸಂಬಂಧ ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ನಿಯೋಗ ಮುಖ್ಯಮಂತ್ರಿಗಳ