ಕೊಡಗಿನ ಗಡಿಯಾಚೆನೌಕರರಿಗೆ ಬಯೋಮೆಟ್ರಿಕ್ ಬಳಕೆ ಇಲ್ಲ ನವದೆಹಲಿ, ಮೇ 19: ಲಾಕ್‍ಡೌನ್ ತಾ. 31 ರವರೆಗೆ ವಿಸ್ತರಿಸಿರುವ ಹಿನ್ನೆಲೆ ಸರ್ಕಾರಿ ನೌಕರರ ಕಚೇರಿ ಹಾಜರಾತಿಗೆ ಬಯೋಮೆಟ್ರಿಕ್ ಬಳಕೆಯನ್ನು ಮುಂದಿನ ಆದೇಶದವರೆಗೆ
ಒಣಕಾಷ್ಠದಲ್ಲರಳಿದ ಮೆಹಕ್ನ ಗೀತಾ ಮನುಷ್ಯನೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿಗಳು ಇರುವುದು ಸಹಜ. ಆ ಆಸಕ್ತಿಗಳನ್ನು ವೃತ್ತಿಯನ್ನಾಗಿಯೋ, ಪ್ರವೃತ್ತಿಯನ್ನಾಗಿಯೋ ತೊಡಗಿಸಿಕೊಳ್ಳುವುದು ಮುಖ್ಯ. ಹವ್ಯಾಸಗಳು ಇರುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಮನುಷ್ಯನಾಗುತ್ತಾನೆ.
ಆಗ ಸ್ಪ್ಯಾನಿಷ್ ಫ್ಲೂ, ಪ್ಲೇಗ್,... ಈಗ ಕೊರೊನಾ ಇತಿಹಾಸ ಮರುಕಳಿಸಿದೆ !ಕೊರೊನಾ ಸೋಂಕು ಭಾರತದಲ್ಲಿ 1 ಲಕ್ಷದಾಟಿದೆ. ಕರ್ನಾಟಕದಲ್ಲಿ 1,300 ರತ್ತ ಸಾಗಿದೆ. ಇಡೀ ವಿಶ್ವವೇ ಕೊರೊನಾ ಸೋಂಕಿ ನಿಂದ ತತ್ತರಿಸಿದೆ. ಇತಿಹಾಸ ಗಮನಿಸಿದಾಗ ಕೊರೊನಾಕ್ಕಿಂತ ಮೊದಲು ದೇಶಕ್ಕೆ
ಅನುಮತಿ ಪಡೆಯದೆ ನಿವೇಶನ ಮಾರಾಟ: ವಿ.ಪಿ. ಶಶಿಧರ್ ಆರೋಪ ಮಡಿಕೇರಿ, ಮೇ 19 : ಕುಶಾಲನಗರ ಪಟ್ಟಣ ಪಂಚಾಯತ್‍ನ 1ನೇ ವಿಭಾಗದ ಸರ್ವೆ ನಂ 115 ಮತ್ತು 115/1ರ ಸುಮಾರು 2.50 ಎಕರೆ ಜಮೀನನ್ನು ಯೋಜನಾ ಪ್ರಾಧಿಕಾರದ
ನೂತನ ತೆರೆದಬಾವಿ ನಿರ್ಮಾಣಶ್ರೀಮಂಗಲ, ಮೇ 19: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಉಳ್ಳವರ ಲೈನ್ ಮನೆಗೆ ಸರಕಾರದಿಂದ ಕುಡಿಯುವ ನೀರಿನ ತೆರೆದ ಬಾವಿ ನಿರ್ಮಿಸುವ ಬದಲು ತೀತಮಾಡ