ಪ.ಗೋ. ಪ್ರಶಸ್ತಿಗೆ ಅರ್ಜಿ ಆಹ್ವಾನಮಂಗಳೂರು, ಮೇ 24: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು,
ಅರ್ಜಿ ಆಹ್ವಾನಮಡಿಕೇರಿ, ಮೇ 24: ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ/ಸೇವಾ ಘಟಕಗಳ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನೆಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಮತ್ತು ನಮ್ಮ ಸುಂಟಿಕೊಪ್ಪ ಬಳಗ, ಜೆಸಿಐ ಘಟಕ ಸುಂಟಿಕೊಪ್ಪ ಇದರ ವತಿಯಿಂದ ಇಲ್ಲಿನ ಗದ್ದೆಹಳ್ಳದ ವಿಕಾಸ್ ಜನಸೇವಾ
ಹೋಂಸ್ಟೇ ವಹಿವಾಟು ಕಾರ್ಮೋಡ ಮರೆಯಾಗಿ ಸೂರ್ಯ ರಶ್ಮಿ ಕಂಗೊಳಿಸಲೇಬೇಕು ಆತಿಥೇಯಕ್ಕೆ ಭಾರತದಲ್ಲಿಯೇ ಕೊಡಗು ಹೆಸರುವಾಸಿ. ಆತಿಥೇಯ ಸಂಸ್ಕøತಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೋಂಸ್ಟೇ ಮೂಲಕ ಪರಿಚಯಿಸಿದ ಖ್ಯಾತಿಯೂ ಈ ಕಾಫಿ ಜಿಲ್ಲೆಯದ್ದು, 20 ವರ್ಷಗಳಿಂದ ಕೊಡಗಿನ ಮೂಲೆಮೂಲೆಗಳಲ್ಲಿ ಪ್ರವಾಸಿಗರನ್ನು
ಹೋಂಸ್ಟೇ ವಹಿವಾಟು ಕಾರ್ಮೋಡ ಮರೆಯಾಗಿ ಸೂರ್ಯ ರಶ್ಮಿ ಕಂಗೊಳಿಸಲೇಬೇಕುಆತಿಥೇಯಕ್ಕೆ ಭಾರತದಲ್ಲಿಯೇ ಕೊಡಗು ಹೆಸರುವಾಸಿ. ಆತಿಥೇಯ ಸಂಸ್ಕøತಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೋಂಸ್ಟೇ ಮೂಲಕ ಪರಿಚಯಿಸಿದ ಖ್ಯಾತಿಯೂ ಈ ಕಾಫಿ ಜಿಲ್ಲೆಯದ್ದು, 20 ವರ್ಷಗಳಿಂದ ಕೊಡಗಿನ ಮೂಲೆಮೂಲೆಗಳಲ್ಲಿ ಪ್ರವಾಸಿಗರನ್ನು