ಮುಂಬೈನಿಂದ ಆಗಮಿಸಿದ ನಾಲ್ವರಲ್ಲಿ ಓರ್ವನಿಗೆ ಕೊರೊನಾ ಸೋಂಕುಮಡಿಕೇರಿ, ಮೇ 24: ಮುಂಬೈನಲ್ಲಿ ಬ್ಯಾಂಕೊಂದರ ಉದ್ಯೋಗಿಯಾಗಿರುವ ಓರ್ವನ ಸಹಿತಿ, ಹರ್ಯಾಣದಲ್ಲಿ ವಸ್ತ್ರ ಕಾರ್ಖಾನೆಯ ಮತ್ತೋರ್ವ ಹಾಗೂ ಗುಜರಾತಿನ ವಡೋದರಾದಲ್ಲಿ ಹೊಟೇಲ್ ಉದ್ಯೋಗಿಗಳಾಗಿದ್ದ ಇಬ್ಬರು ತಾ. 20
20ಕೆಎಸ್ಆರ್ಪಿ ಸಿಬ್ಬಂದಿಗೆ ಸಾಂಸ್ಥಿಕ ಗೃಹ ಸಂಪರ್ಕ ತಡೆಮಡಿಕೇರಿ, ಮೇ 24: ರಂಜಾನ್ ಹಬ್ಬದ ನಡುವೆ ಕೊಡಗು ಜಿಲ್ಲೆಯಲ್ಲಿ ಹೆಚ್ಚುವರಿ ಭದ್ರತೆಯ ಸಲುವಾಗಿ ಹಾಸನದಿಂದ ಇಲ್ಲಿಗೆ ಆಗಮಿಸಿರುವ, 20 ಮಂದಿ ಕೆಎಸ್‍ಆರ್‍ಪಿ ಸಿಬ್ಬಂದಿಗಳನ್ನು ಕೊರೊನಾ ಸೋಂಕಿನ
ಮನೆಗಳಿಗೆ ಸೀಮಿತವಾಗಿ ರಂಜಾನ್ ಆಚರಣೆಮಡಿಕೇರಿ, ಮೇ 24: ಜಾಗತಿಕ ಕೊರೊನಾ ಸೋಂಕಿನ ನೆರಳಿನಲ್ಲಿ ರಾಜ್ಯ ಸರಕಾರದಿಂದ ಭಾನುವಾರದ ಕರ್ನಾಟಕ ಬಂದ್ ನಡುವೆ, ಇಂದು ಮುಸ್ಲಿಂ ಬಾಂಧವರು ತಮ್ಮ ಪ್ರಾರ್ಥನಾ ಮಂದಿರ ಹಾಗೂ
22 ಮಂದಿಗೆ ನಿರಾತಂಕಮಡಿಕೇರಿ, ಮೇ 24: ಕಳೆದ ತಾ. 16 ರಂದು ಮುಂಬೈನಿಂದ ಮಡಿಕೇರಿಗೆ ಆಗಮಿಸಿರುವ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸಂಪಾಜೆ ಗೇಟ್‍ನಲ್ಲಿ ಕರ್ತವ್ಯನಿರತ 22 ಮಂದಿ ಕೊರೊನಾ
ಮತ್ತೆ ಹುಲಿ ದಾಳಿಗೆ ಹಸುಬಲಿಗೋಣಿಕೊಪ್ಪಲು, ಮೇ 24: ಮೊನ್ನೆ ಮೊನ್ನೆಯಷ್ಟೆ ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳನ್ನು ಕಬಳಿಸುತ್ತಿದ್ದ ಹುಲಿರಾಯನನ್ನು ಸೆರೆಹಿಡಿದ ಪ್ರಕರಣದ ಬಳಿಕ ಈ ಉಪಟಳ ಕಡಿಮೆಯಾಯಿತು ಎಂದು ಜನತೆ ನಿಟ್ಟುಸಿರು ಬಿಡುತ್ತಿದ್ದ