ಹಲ್ಲೆ ದೂರು ದಾಖಲುಸಿದ್ದಾಪುರ, ಜೂ. 29: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಅರೆಕಾಡು ಗ್ರಾಮದಲ್ಲಿ ನಡೆದಿದೆ. ಅರೆಕಾಡು ಗ್ರಾಮದ ನಿವಾಸಿ ಡಿ.ಬಿ ಯಶು ಬೀಳ್ಕೊಡುಗೆಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ. ಸೈನಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 29: ಮೈಸೂರಿನ ಸೈಕಲ್ ಪ್ಯೂರ್ ಅಗರಬತ್ತಿ, ಕೊಡಗು ಫಾರ್ ಟುಮಾರೋ ಸಂಸ್ಥೆಯ ಸಹಯೋಗ ದೊಂದಿಗೆ ಕೂಡಿಗೆ ಸೈನಿಕ ಶಾಲೆಯಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಲಾರಿಯಿಂದ ಬ್ಯಾಟರಿ ಕಳವು ನಾಲ್ವರ ಬಂಧನಮಡಿಕೇರಿ, ಜೂ. 29: ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಕುಶಾಲನಗರ ಬೈಚನಹಳ್ಳಿಯ ನಿವಾಸಿ ಬಿ.ಎಸ್. ಬಾಬು ಎಂಬವರಿಗೆ ಸೇರಿದ ಲಾರಿಯೊಂದರಿಂದ ಮೂರು ದಿನಗಳಿಂದ ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜೂ.29: ಇತ್ತೀಚೆಗೆ ದ.ಕೊಡಗಿನ ಕುಗ್ರಾಮಗಳಾದ ಈಸ್ಟ್‍ನೆಮ್ಮಲೆ, ವೆಸ್ಟ್‍ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಮುಂತಾದೆಡೆ ವಾಸಿಸುವ ರೈತರ, ಬೆಳೆಗಾರರ ಕಾಫಿ ತೋಟ - ಗದ್ದೆಗಳಿಗೆ
ಹಲ್ಲೆ ದೂರು ದಾಖಲುಸಿದ್ದಾಪುರ, ಜೂ. 29: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಅರೆಕಾಡು ಗ್ರಾಮದಲ್ಲಿ ನಡೆದಿದೆ. ಅರೆಕಾಡು ಗ್ರಾಮದ ನಿವಾಸಿ ಡಿ.ಬಿ ಯಶು
ಬೀಳ್ಕೊಡುಗೆಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ.
ಸೈನಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮಮಡಿಕೇರಿ, ಜೂ. 29: ಮೈಸೂರಿನ ಸೈಕಲ್ ಪ್ಯೂರ್ ಅಗರಬತ್ತಿ, ಕೊಡಗು ಫಾರ್ ಟುಮಾರೋ ಸಂಸ್ಥೆಯ ಸಹಯೋಗ ದೊಂದಿಗೆ ಕೂಡಿಗೆ ಸೈನಿಕ ಶಾಲೆಯಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು.
ಲಾರಿಯಿಂದ ಬ್ಯಾಟರಿ ಕಳವು ನಾಲ್ವರ ಬಂಧನಮಡಿಕೇರಿ, ಜೂ. 29: ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಕುಶಾಲನಗರ ಬೈಚನಹಳ್ಳಿಯ ನಿವಾಸಿ ಬಿ.ಎಸ್. ಬಾಬು ಎಂಬವರಿಗೆ ಸೇರಿದ ಲಾರಿಯೊಂದರಿಂದ
ಮೂರು ದಿನಗಳಿಂದ ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜೂ.29: ಇತ್ತೀಚೆಗೆ ದ.ಕೊಡಗಿನ ಕುಗ್ರಾಮಗಳಾದ ಈಸ್ಟ್‍ನೆಮ್ಮಲೆ, ವೆಸ್ಟ್‍ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಮುಂತಾದೆಡೆ ವಾಸಿಸುವ ರೈತರ, ಬೆಳೆಗಾರರ ಕಾಫಿ ತೋಟ - ಗದ್ದೆಗಳಿಗೆ