ಸಹಾಯಧನಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ನಾಪೆÇೀಕ್ಲು, ಮೇ 27: ರಾಜ್ಯದ ಇತರ ಕಸುಬುದಾರರಿಗೆ ರಾಜ್ಯ ಸರಕಾರ ಸಹಾಯಧನ ನೀಡಿದಂತೆ ನಮಗೂ ನೀಡಬೇಕೆಂದು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ನಾಪೆÇೀಕ್ಲು ವಲಯ ಘಟಕದಿಂದ ಮುಖ್ಯಮಂತ್ರಿಗಳಿಗೆ
ಮರಳಿದ ಕಾರ್ಮಿಕರುಸುಂಟಿಕೊಪ್ಪ ಮೇ 27: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ನೆಲೆಸಿದ್ದ ಹೊರ ರಾಜ್ಯದ ಕಾರ್ಮಿಕರನ್ನು ಬಸ್ ಮೂಲಕ ಅವರುಗಳ ಊರಿಗೆ ಇತ್ತೀಚೆಗೆ ಕಳುಹಿಸಿಕೊಡಲಾಯಿತು. ಕೆದಕಲ್ ಗ್ರಾಮ ಪಂಚಾಯಿತಿಯ ವಿಠಲ
ಪೂರ್ಣಗೊಂಡ ಕಾಮಗಾರಿಗೆ ಹಣ ಬಿಡುಗಡೆಗೆ ಮನವಿಮಡಿಕೇರಿ, ಮೇ 27: ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್ ಗಳನ್ನು ನೀಡಿದ್ದರೂ ಹಣ ಬಿಡುಗಡೆಯಾಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ,
ರಾಮಕೃಷ್ಣ ಆಶ್ರಮದಿಂದ ಕೊಡುಗೆಪೊನ್ನಂಪೇಟೆ, ಮೇ 27: ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿರುವ ಗೋಣಿಕೊಪ್ಪ ವ್ಯಾಪ್ತಿಯಲ್ಲಿರುವ 107 ಟೈಲರ್‍ಗಳಿಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ
ಇನ್ನೂ ಸ್ಪಷ್ಟತೆ ಕಾಣದ ಮಾರ್ಗಸೂಚಿ: ಸಹಕಾರ ಸಂಘಗಳಿಗೆ ಅನಿಶ್ಚಿತತೆಮಣಿ ಉತ್ತಪ್ಪ ಮಡಿಕೇರಿ, ಮೇ 27: ಸಹಕಾರ ಸಂಘಗಳ ರೈತ ಸದಸ್ಯರಿಗೆ ನೀಡುವ ಸಾಲವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ರುಪೇ ಕಾರ್ಡ್’ ಮೂಲಕವೇ ವಿತರಿಸಬೇಕೆಂದು ಸಹಕಾರ ಇಲಾಖೆ