ಪರಿಸರ ದಿನ ಅಂಗವಾಗಿ ಚಿತ್ರಕಲಾ ಸ್ಪರ್ಧೆಮಡಿಕೇರಿ, ಮೇ 27: ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಪ್ರಯುಕ್ತ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯ
ವಿವಿಧೆಡೆ ಕಿಟ್ ವಿತರಣೆ ಸುಂಟಿಕೊಪ್ಪ: ಇಲ್ಲಿನ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾದಿಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋಪಯೋಗಿ ವಸ್ತುಗಳ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ
ಗಡಿಭಾಗದಲ್ಲಿ ಕೊರೊನಾ ವಾರಿಯರ್ಸ್ಗೆ ತುಸು ನಿರಾಳತೆ...ಕುಶಾಲನಗರ, ಮೇ 27: ಕೊರೊನಾ ವೈರಸ್‍ನಿಂದ ರಕ್ಷಣೆ ಪಡೆಯುವುದರೊಂದಿಗೆ ಕೊಡಗು ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಕಳೆದ 60 ದಿನಗಳಿಂದ ಹರಸಾಹಸ ಪಟ್ಟ ಕುಶಾಲನಗರ ಗಡಿಭಾಗದ ಕೋವಿಡ್-19
ವಿವಿಧೆಡೆ ಸರಳ ವಿವಾಹಮಡಿಕೇರಿ: ವೀರಾಜಪೇಟೆಯ ಬೊಪ್ಪನ ಗೋಪಾಲ ಮತ್ತು ಹರಿಣಿ ದಂಪತಿಯ ಪುತ್ರ ಚಿರಾಯು (ರವಿ ಕುಮಾರ್) ಇವರ ವಿವಾಹವು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಲಿಂಗಪುರದ ನಿರ್ವಾಣಿ ಪರಮೇಶ್ವರ
ಭಾರತದ ಹಾಕಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಮುಟ್ಟಿಸಿದ ಬಲ್ಬೀರ್ ಸಿಂಗ್ ಸೀನಿಯರ್ ಇನ್ನು ನೆನಪು ಮಾತ್ರ ಬಾಳ ಪ್ರಯಾಣ ಮುಗಿಸಿದ ‘ಇಂಡಿಯನ್ ಹಾಕಿ’ಯ ಮತ್ತೊಂದು ದಂತಕಥೆ 1948 ರಲ್ಲಿ ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೇಲಕ್ಕೇರಿಸಿದ ಬಲ್ಬೀರ್ ಸಿಂಗ್ ಸೀನಿಯರ್ ಅವರು ಮೊಹಾಲಿಯ