ರಸ್ತೆ ಕಾಮಗಾರಿ ಪೂರೈಸಲು ಸೂಚನೆಗೋಣಿಕೊಪ್ಪ ವರದಿ, ಮೇ 27: ತೂಚಮಕೇರಿ ಗ್ರಾಮದ ಪುಟ್ಟಂಗಡ ಕುಟುಂಬ ರಸ್ತೆಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆ ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವಿಧಾನ
ಲಾಕ್ಡೌನ್ನಲ್ಲಿ ಸರಳ ವಿವಾಹಮಡಿಕೇರಿ, ಮೇ 27: ಮಡಿಕೇರಿಯ ಇಂದಿರಾನಗರ ನಿವಾಸಿ ಜಯರಾಂ ಶೆಟ್ಟಿ ಹಾಗೂ ಪುಷ್ಪಾ ದಂಪತಿಯರ ಪುತ್ರ ಮನೋಜ್ ಶೆಟ್ಟಿ ಹಾಗೂ ಮಡಿಕೇರಿಯ ಕೆ.ಬಿ. ಭಾಸ್ಕರ ಶೆಟ್ಟಿ ಹಾಗೂ
ಇಂದು ‘ಫೋನ್ ಇನ್’ ಕಾರ್ಯಕ್ರಮಮಡಿಕೇರಿ, ಮೇ 27: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಾರ್ಯಾಲಯದ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 1077ಗೆ ಹಲವು ದೂರುಗಳು ಸಾರ್ವಜನಿಕರಿಂದ ಸ್ವೀಕೃತವಾಗುತ್ತಿದೆ. ಆ ದಿಸೆಯಲ್ಲಿ
ಜಿಲ್ಲಾಧಿಕಾರಿ ಕಚೇರಿಗೆ ಮಾಸ್ಕ್ ಕಡ್ಡಾಯಮಡಿಕೇರಿ, ಮೇ 27: ಜಿಲ್ಲಾಧಿಕಾರಿ ಕಚೇರಿ ಮುಖ್ಯ ಪ್ರವೇಶ ದ್ವಾರದಲ್ಲಿಯೇ ಕಚೇರಿಗೆ ಪ್ರವೇಶಿಸುವವರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಜ್ವರ ಇದೆಯೇ ಎಂದು ಪರೀಕ್ಷಿಸ ಲಾಗುತ್ತಿದೆ. ಅಂತೆಯೇ ಮಾಸ್ಕ್
ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ರೈತರ ಪ್ರತಿಭಟನೆ ಗೋಣಿಕೊಪ್ಪಲು, ಮೇ 27: ರೈತರ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ