ಚೆಟ್ಟಳ್ಳಿ, ಆ. 13: ಚೆಟ್ಟಳ್ಳಿ ವಿನಾಯಕ ರಿಕ್ರಿಯೇಶನ್ ವತಿಯಿಂದ ಕೊಡಗಿನ ಸಂಸ್ಕøತಿಯ ಆಚರಣೆಯಾದ ಕಕ್ಕಡ 18 ಸಂತೋಷ ಕೂಟವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ದಂಬೆಕೋಡಿ ಹರೀಶ್, ಸಂಘದ ಕಾನೂನು ಸಲಹೆಗಾರ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷರಾದ ಮುಳ್ಳಂಡ ಪುಶ್ಯ ರಂಜನ್, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಚೋಳಪಂಡ ವಿಜಯ, ಖಜಾಂಚಿಗಳಾದ ಕೊಂಗೇಟಿರ ಲೋಕೇಶ್ ಅಚ್ಚಪ್ಪ ಹಾಗೂ ಪರ್ಲಕೋಟಿ ತಿರುಪತಿ, ಆಂತರಿಕ ಲೆಕ್ಕ ಪರಿಶೋಧಕ ಪೇರಿಯನ ಶ್ಯಾಮ್ ಹಾಜರಿದ್ದರು.