ಪತ್ರಿಕಾ ರಂಗಕ್ಕೊಂದು ಮಾದರಿಯೆನಿಸಿದ “ಶಕ್ತಿ”“ಶಕ್ತಿ”ಯು ಪತ್ರಿಕಾರಂಗಕ್ಕೆ ಪದಾರ್ಪಣೆ ಮಾಡಿ ತನ್ನ 60 ಸಂವತ್ಸರಗಳನ್ನು ಪೂರ್ಣಗೊಳಿಸಿ ಕೊಂಡು ಷಷ್ಠ್ಯಬ್ದಿಯನ್ನು ಆಚರಿಸಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳು. ಬೆಟ್ಟಗಾಡುಗಳಿಂದ‘ಶಕ್ತಿ’ಬಳಗದ ಹುಟ್ಟುಹಬ್ಬ ಸಂಭ್ರಮತಮ್ಮ ಮನೆಯವರ ಹುಟ್ಟುಹಬ್ಬದ ದಿನಾಂಕ ಮರೆತರೂ ‘ಶಕ್ತಿ’ಯ ಹುಟ್ಟುಹಬ್ಬವನ್ನು ಕೊಡಗಿನ ಆತ್ಮೀಯ ಜನತೆ ಮರೆಯರು. ‘ಶಕ್ತಿ’ಯ ಆತ್ಮೀಯ ಬಳಗ ಈ ಸಂದರ್ಭ ಕರೆಮಾಡಿ ಶುಭಾಶಯ ಕೋರಿದೆ. ಮಕ್ಕಳುಕುಶಾಲನಗರ ಬಳಿ ಆರಂಭವಾಗಲಿದೆ ಕ.ರಾ.ರ.ಸಾ.ಸಂ. ಘಟಕಕುಶಾಲನಗರ, ಮಾ. 3: ಕುಶಾಲನಗರ ಬಳಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಘಟಕವೊಂದು ಸದ್ಯದಲ್ಲಿಯೇ ಪ್ರಾರಂಭವಾಗುವ ಮುನ್ಸೂಚನೆ ದೊರೆತಿದೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಬಸವನಹಳ್ಳಿಕಾಂಗ್ರೆಸ್ ವಿರುದ್ಧ ಬಿ.ಜೆ.ಪಿ. ಪ್ರತಿಭಟನೆಕುಶಾಲನಗರ, ಮಾ. 3: ರಾಜ್ಯದ ಸಂಪತ್ತು ಕೊಳ್ಳೆ ಹೊಡೆದು ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಸರ್ಕಾರದ ಕೆಲವು ಸಚಿವರುಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ನಗರ ಬಿಜೆಪಿ ವತಿಯಿಂದಆರೋಗ್ಯ ಸುರಕ್ಷತಾ ಕಾರ್ಯಾಗಾರಮಡಿಕೇರಿ, ಮಾ. 3: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದ ವೃತ್ತಿ ಮತ್ತು ಸುರಕ್ಷತೆಯ ಬಗ್ಗೆ ಮುಂದುವರಿಕಾ ವೈದ್ಯ ಶಿಕ್ಷಣ ಕಾರ್ಯಕ್ರಮ ಜರುಗಿತು.
ಪತ್ರಿಕಾ ರಂಗಕ್ಕೊಂದು ಮಾದರಿಯೆನಿಸಿದ “ಶಕ್ತಿ”“ಶಕ್ತಿ”ಯು ಪತ್ರಿಕಾರಂಗಕ್ಕೆ ಪದಾರ್ಪಣೆ ಮಾಡಿ ತನ್ನ 60 ಸಂವತ್ಸರಗಳನ್ನು ಪೂರ್ಣಗೊಳಿಸಿ ಕೊಂಡು ಷಷ್ಠ್ಯಬ್ದಿಯನ್ನು ಆಚರಿಸಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳು. ಬೆಟ್ಟಗಾಡುಗಳಿಂದ
‘ಶಕ್ತಿ’ಬಳಗದ ಹುಟ್ಟುಹಬ್ಬ ಸಂಭ್ರಮತಮ್ಮ ಮನೆಯವರ ಹುಟ್ಟುಹಬ್ಬದ ದಿನಾಂಕ ಮರೆತರೂ ‘ಶಕ್ತಿ’ಯ ಹುಟ್ಟುಹಬ್ಬವನ್ನು ಕೊಡಗಿನ ಆತ್ಮೀಯ ಜನತೆ ಮರೆಯರು. ‘ಶಕ್ತಿ’ಯ ಆತ್ಮೀಯ ಬಳಗ ಈ ಸಂದರ್ಭ ಕರೆಮಾಡಿ ಶುಭಾಶಯ ಕೋರಿದೆ. ಮಕ್ಕಳು
ಕುಶಾಲನಗರ ಬಳಿ ಆರಂಭವಾಗಲಿದೆ ಕ.ರಾ.ರ.ಸಾ.ಸಂ. ಘಟಕಕುಶಾಲನಗರ, ಮಾ. 3: ಕುಶಾಲನಗರ ಬಳಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಘಟಕವೊಂದು ಸದ್ಯದಲ್ಲಿಯೇ ಪ್ರಾರಂಭವಾಗುವ ಮುನ್ಸೂಚನೆ ದೊರೆತಿದೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಬಸವನಹಳ್ಳಿ
ಕಾಂಗ್ರೆಸ್ ವಿರುದ್ಧ ಬಿ.ಜೆ.ಪಿ. ಪ್ರತಿಭಟನೆಕುಶಾಲನಗರ, ಮಾ. 3: ರಾಜ್ಯದ ಸಂಪತ್ತು ಕೊಳ್ಳೆ ಹೊಡೆದು ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಸರ್ಕಾರದ ಕೆಲವು ಸಚಿವರುಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ನಗರ ಬಿಜೆಪಿ ವತಿಯಿಂದ
ಆರೋಗ್ಯ ಸುರಕ್ಷತಾ ಕಾರ್ಯಾಗಾರಮಡಿಕೇರಿ, ಮಾ. 3: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದ ವೃತ್ತಿ ಮತ್ತು ಸುರಕ್ಷತೆಯ ಬಗ್ಗೆ ಮುಂದುವರಿಕಾ ವೈದ್ಯ ಶಿಕ್ಷಣ ಕಾರ್ಯಕ್ರಮ ಜರುಗಿತು.