ಸಹಕಾರ ಸಂಘಗಳನ್ನು ಸಂಕಷ್ಟಕ್ಕೆ ದೂಡುತ್ತಿರುವ ಸಹಕಾರ ಇಲಾಖೆಮಡಿಕೇರಿ, ಜು. 11: ಸಹಕಾರ ಸಂಘಗಳು ರೈತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದರೂ ಕೂಡ ಸಹಕಾರ ಇಲಾಖೆಯು ಸಹಕಾರ ಸಂಘಗಳ ಮೇಲೆ ಕಾನೂನುಗಳನ್ನು ಹೇರುವ ಮೂಲಕ ಸಂಕಷ್ಟಕ್ಕೆ ದೂಡುತ್ತಿದೆ ಎಂದುಗಾಂಜಾ ಮಾರಾಟ ಬಂಧನಕುಶಾಲನಗರ, ಜು. 10: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಖಚಿತ ಮಾಹಿತಿಹಾವು ಕಚ್ಚಿ ವ್ಯಕ್ತಿ ಸಾವುಕೂಡಿಗೆ, ಜು. 10 : ಜಮೀನಿನಲ್ಲಿ ಹುಲ್ಲು ಕುಯ್ಯುವ ಸಂದರ್ಭ ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೇಕೂಡಿಗೆ ಗ್ರಾಮದಲ್ಲಿ ನಡೆದಿದೆ. ಆರ್.ಎಸ್.ಎಸ್. ಗುರುಪೂಜೆಮಡಿಕೇರಿ, ಜು. 10: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತಾ. 16 ರಂದು ಸಂಜೆ 6 ಗಂಟೆಗೆ ಇಲ್ಲಿನ ಕೊಡವ ಸಮಾಜದಲ್ಲಿ ಗುರುಪೂಜೆ ಏರ್ಪಡಿಸಲಾಗಿದೆ. ಮಡಿಕೇರಿ ವಕೀಲರ ಸಂಘದ ಕುಶಾಲನಗರದಲ್ಲಿ ‘ಪ್ರಾರಂಭ’ಕುಶಾಲನಗರ, ಜು. 10: ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಅಭಿನಯಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಯಿತು. ಮನು ನಿರ್ದೇಶನದ ಮನೋರಂಜನ್ ಮತ್ತು ನಟಿ ಕೀರ್ತಿ ಅಭಿನಯಿಸುತ್ತಿರುವ ಚಿತ್ರದ ಹಾಡಿನ
ಸಹಕಾರ ಸಂಘಗಳನ್ನು ಸಂಕಷ್ಟಕ್ಕೆ ದೂಡುತ್ತಿರುವ ಸಹಕಾರ ಇಲಾಖೆಮಡಿಕೇರಿ, ಜು. 11: ಸಹಕಾರ ಸಂಘಗಳು ರೈತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದರೂ ಕೂಡ ಸಹಕಾರ ಇಲಾಖೆಯು ಸಹಕಾರ ಸಂಘಗಳ ಮೇಲೆ ಕಾನೂನುಗಳನ್ನು ಹೇರುವ ಮೂಲಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು
ಗಾಂಜಾ ಮಾರಾಟ ಬಂಧನಕುಶಾಲನಗರ, ಜು. 10: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಖಚಿತ ಮಾಹಿತಿ
ಹಾವು ಕಚ್ಚಿ ವ್ಯಕ್ತಿ ಸಾವುಕೂಡಿಗೆ, ಜು. 10 : ಜಮೀನಿನಲ್ಲಿ ಹುಲ್ಲು ಕುಯ್ಯುವ ಸಂದರ್ಭ ಹಾವು ಕಚ್ಚಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೇಕೂಡಿಗೆ ಗ್ರಾಮದಲ್ಲಿ ನಡೆದಿದೆ.
ಆರ್.ಎಸ್.ಎಸ್. ಗುರುಪೂಜೆಮಡಿಕೇರಿ, ಜು. 10: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ತಾ. 16 ರಂದು ಸಂಜೆ 6 ಗಂಟೆಗೆ ಇಲ್ಲಿನ ಕೊಡವ ಸಮಾಜದಲ್ಲಿ ಗುರುಪೂಜೆ ಏರ್ಪಡಿಸಲಾಗಿದೆ. ಮಡಿಕೇರಿ ವಕೀಲರ ಸಂಘದ
ಕುಶಾಲನಗರದಲ್ಲಿ ‘ಪ್ರಾರಂಭ’ಕುಶಾಲನಗರ, ಜು. 10: ಕುಶಾಲನಗರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಅಭಿನಯಿಸುತ್ತಿರುವ ‘ಪ್ರಾರಂಭ’ ಚಿತ್ರದ ಚಿತ್ರೀಕರಣ ನಡೆಯಿತು. ಮನು ನಿರ್ದೇಶನದ ಮನೋರಂಜನ್ ಮತ್ತು ನಟಿ ಕೀರ್ತಿ ಅಭಿನಯಿಸುತ್ತಿರುವ ಚಿತ್ರದ ಹಾಡಿನ