ಜಾನುವಾರು ಮಾಲೀಕರಿಗೆ ಸೂಚನೆಸುಂಟಿಕೊಪ್ಪ, ಆ. 22: ರಾಷ್ಟ್ರೀಯ ಹೆದ್ದಾರಿಯ 7ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾತ್ರಿ ಹಗಲು ಬೀಡಾಡಿ ದನಗಳು ಅಡ್ಡಾಡುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಇಂದು ದಶಮಂಟಪ ಸಮಿತಿ ಸಭೆಮಡಿಕೇರಿ, ಆ. 22: ಮಡಿಕೇರಿ ನಗರ ದಸರಾ ದಶಮಂಟಪ ಸಮಿತಿಯ ಪ್ರಥಮ ಸಭೆಯು ತಾ.23 ರಂದು (ಇಂದು) ಬೆಳಗ್ಗೆ 11 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ ನದಿತೀರ ತೊರೆಯಲು ಸಲಹೆಸಿದ್ದಾಪುರ, ಆ. 22: ನದಿಪಾತ್ರದ ನಿವಾಸಿಗಳು ನದಿ ತೀರವನ್ನು ತೊರೆಯಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು. ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಾದ ಕುಟುಂಬಗಳಿಗೆ ಚೆಕ್ ವಿತರಣಾ ರಾಶಿ ಗಟ್ಟಲೆ ತ್ಯಾಜ್ಯ: 50ಕ್ಕೂ ಹೆಚ್ಚು ಮಂದಿಗೆ ಜ್ವರಸಿದ್ದಾಪುರ, ಆ. 22: ಪ್ರವಾಹದ ನಂತರ ಕರಡಿಗೋಡು, ಗುಹ್ಯ ಸೇರಿದಂತೆ ನದಿ ದಡದ ಮನೆಗಳ ಮುಂಭಾಗದಲ್ಲಿ ರಾಶಿ ಗಟ್ಟಲೆ ತ್ಯಾಜ್ಯಗಳು ಬಂದು ಕೂಡಿರುವದರಿಂದ ದುರ್ನಾತದ ಜೊತೆಗೆ ಸೊಳ್ಳೆಗಳು ದಸರಾ ಉತ್ಸವಕ್ಕೆ ಹೊರಟ ಅಭಿಮನ್ಯು, ವರಲಕ್ಷ್ಮಿಗೋಣಿಕೊಪ್ಪಲು, ಆ. 22: ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ತೆರಳಲು ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು (55), ವರಲಕ್ಷ್ಮಿ (58) ಎಂಬ ಎರಡು ಆನೆಗಳು ಬುಧವಾರ ಸಂಜೆ
ಜಾನುವಾರು ಮಾಲೀಕರಿಗೆ ಸೂಚನೆಸುಂಟಿಕೊಪ್ಪ, ಆ. 22: ರಾಷ್ಟ್ರೀಯ ಹೆದ್ದಾರಿಯ 7ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾತ್ರಿ ಹಗಲು ಬೀಡಾಡಿ ದನಗಳು ಅಡ್ಡಾಡುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ.
ಇಂದು ದಶಮಂಟಪ ಸಮಿತಿ ಸಭೆಮಡಿಕೇರಿ, ಆ. 22: ಮಡಿಕೇರಿ ನಗರ ದಸರಾ ದಶಮಂಟಪ ಸಮಿತಿಯ ಪ್ರಥಮ ಸಭೆಯು ತಾ.23 ರಂದು (ಇಂದು) ಬೆಳಗ್ಗೆ 11 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ
ನದಿತೀರ ತೊರೆಯಲು ಸಲಹೆಸಿದ್ದಾಪುರ, ಆ. 22: ನದಿಪಾತ್ರದ ನಿವಾಸಿಗಳು ನದಿ ತೀರವನ್ನು ತೊರೆಯಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು. ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಾದ ಕುಟುಂಬಗಳಿಗೆ ಚೆಕ್ ವಿತರಣಾ
ರಾಶಿ ಗಟ್ಟಲೆ ತ್ಯಾಜ್ಯ: 50ಕ್ಕೂ ಹೆಚ್ಚು ಮಂದಿಗೆ ಜ್ವರಸಿದ್ದಾಪುರ, ಆ. 22: ಪ್ರವಾಹದ ನಂತರ ಕರಡಿಗೋಡು, ಗುಹ್ಯ ಸೇರಿದಂತೆ ನದಿ ದಡದ ಮನೆಗಳ ಮುಂಭಾಗದಲ್ಲಿ ರಾಶಿ ಗಟ್ಟಲೆ ತ್ಯಾಜ್ಯಗಳು ಬಂದು ಕೂಡಿರುವದರಿಂದ ದುರ್ನಾತದ ಜೊತೆಗೆ ಸೊಳ್ಳೆಗಳು
ದಸರಾ ಉತ್ಸವಕ್ಕೆ ಹೊರಟ ಅಭಿಮನ್ಯು, ವರಲಕ್ಷ್ಮಿಗೋಣಿಕೊಪ್ಪಲು, ಆ. 22: ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ತೆರಳಲು ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು (55), ವರಲಕ್ಷ್ಮಿ (58) ಎಂಬ ಎರಡು ಆನೆಗಳು ಬುಧವಾರ ಸಂಜೆ