ಕಾವೇರಿ ನದಿ ಹೂಳು : ಸ್ಥಳಾಂತರ ಸಾಧ್ಯವೇ....?ಕಣಿವೆ, ಫೆ. 23 : ಇತ್ತೀಚಿನ ಕೆಲವು ದಿನಗಳಿಂದ ಅಂದರೆ ನದಿ ನೀರಿನ ಪ್ರವಾಹದಿಂದ ನಷ್ಟ ಅನುಭವಿಸಿದ ಕೆಲವರಿಂದ ನದಿ ಹೂಳು ತೆಗೆಯಿರಿ ಎಂದು ಜಿಲ್ಲಾಡಳಿತಕ್ಕೆ ಬೇಡಿಕೆ
ಕ್ಷುಲ್ಲಕ ಕಾರಣಕ್ಕೆ ಕೊಲೆಮಡಿಕೇರಿ, ಫೆ. 23: ಕುಡಿದ ಮತ್ತಿನಲ್ಲಿ ಪತಿ - ಪತ್ನಿಯ ನಡುವೆ ಕಲಹ ನಡೆದು ಕೊಲೆಯಲ್ಲಿ ಪರ್ಯವಸನಗೊಂಡಿರುವ ಕೃತ್ಯ ಕಾರ್ಮಾಡು ಸಮೀಪದ ಗಿರಜನ ಹಾಡಿಯಲ್ಲಿ ಸಂಭವಿಸಿದೆ. ಅಲ್ಲಿನ
ರೂ. 2.19 ಕೋಟಿ ಕಾಮಗಾರಿಗೆ ಚಾಲನೆಸೋಮವಾರಪೇಟೆ,ಫೆ.23: ತಾಲೂಕಿನ ಮಾದಾಪುರ ಮತ್ತು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. 2.19 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಂ.ಪಿ.
ಸಮಸ್ಯೆಯ ನಡುವೆಯೂ ಸುಂದರತೆಯನ್ನು ಮೆರೆದ ಹಳ್ಳಿಗಟ್ಟು ಹಾಡಿ ನಿವಾಸಿಗಳು...ಮಡಿಕೇರಿ, ಫೆ. 23: ಕುಡಿಯಲು ಕಲುಷಿತ ನೀರು.., ವಾಸ್ತವ್ಯಕ್ಕೆ ಟಾರ್ಪಲ್ ಮನೆ.., ವಿದ್ಯುತ್ ಇಲ್ಲದೆ ಕತ್ತಲಲ್ಲಿ ದಿನ ದೂಡುವ ನಿವಾಸಿಗಳು.., ಆದರೂ ಸ್ವಚ್ಛವಾಗಿ ಕಾಣುವ ಹಾಡಿ! ಹೌದು, ಇದು
ಮಾನವೀಯತೆ ಮೆರೆದ ಚಾಲಕಸುಂಟಿಕೊಪ್ಪ, ಫೆ. 23: ಸಮೀಪದ ಮಾದಾಪುರ ರಸ್ತೆಯಲ್ಲಿರುವ ಕೆಂಚಟ್ಟಿ ಎಂಬಲ್ಲಿ ಬಿದ್ದು ಸಿಕ್ಕಿದ್ದ ಬ್ಯಾಗೊಂದನ್ನು ಆಟೋ ಚಾಲಕರೊಬ್ಬರು ವಾರೀಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಸುಂಟಿಕೊಪ್ಪ ಆಟೋ ಚಾಲಕ ಷೇಕ್