‘ಇಂದು ಯೆಲ್ಲೊ ನಾಳೆ ಆರೆಂಜ್ ಅಲರ್ಟ್’ಮಡಿಕೇರಿ, ಜೂ. 10: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ತಾ. 11 ರಂದು (ಇಂದು) ವ್ಯಾಪಕವಾಗಿ ಚದುರಿದಂತೆ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಂಭವ ಇರುತ್ತದೆ. ಆದಾಗ್ಯೂ ಜಿಲ್ಲೆಯ
ಕಾಫಿ ಬೆಳೆಗಾರರಿಗೆ ಆರ್ಥಿಕ ಪ್ಯಾಕೇಜ್ಗೆ ಆಗ್ರಹಮಡಿಕೇರಿ, ಜೂ. 10 : ಕಾಫಿ ಬೆಳೆಗಾರರು ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದು ಸರ್ಕಾರ ಕೂಡಲೇ ಬೆಳೆಗಾರರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಇಲ್ಲದೇ ಹೋದಲ್ಲಿ ಕಾಫಿ ತೋಟಗಳಲ್ಲಿ
ಪುನರ್ವಸತಿ ಪಡೆದರೂ ಅಪಾಯ ಸ್ಥಳದಲ್ಲೇ ಬಿಡಾರಮಡಿಕೇರಿ, ಜೂ. 10: ಎರಡು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪದಿಂದ ಭೂಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ವಾಸಿಸುವುದು ಅಪಾಯಕಾರಿಯೆಂದು ಪರಿಗಣಿಸಿ, ಮಾದಾಪುರ ಬಳಿಯ ಜಂಬೂರುವಿನಲ್ಲಿ ಪುನರ್ವಸತಿಗಾಗಿ ಸರಕಾರದಿಂದ
ಸಂತ್ರಸ್ತರ ಕಡೆಗಣನೆ ಆರೋಪ: ಪಾದಯಾತ್ರೆಗೆ ಜೆಡಿಎಸ್ ನಿರ್ಧಾರಮಡಿಕೇರಿ, ಜೂ. 10: ಕೊಡಗಿನಲ್ಲಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳಿಗೆ ಮತ್ತು ನೆಲೆ ಇಲ್ಲದ ಮಂದಿಗೆ ಸೂರು ಒದಗಿಸುವಂತೆ
‘ಚೋಟು’ವಿಗಾಗಿ ಕಾದಿರುವ ‘ಕಿಟ್ಟಿ’ಮಡಿಕೇರಿ, ಜೂ. 10: ಒಂದೂವರೆ ವರ್ಷದ ಹಿಂದೆ ತಾ. 16.12.2018ರಲ್ಲಿ ಆ ಮನೆಯೊಳಗೆ ಆವರಿಸಿರುವ ನೀರವ ಮೌನ ಇಂದಿಗೂ ಮುಂದುವರೆದಿದೆ. ಅನಾರೋಗ್ಯದಿಂದ ಆಗಷ್ಟೇ ಆಸ್ಪತ್ರೆಯಿಂದ ಕಿಟ್ಟಿ ಜಾನಕಿ