ಕೆರೆಗೆ ಬಿದ್ದು ಸಾವುಪೊನ್ನಂಪೇಟೆ, ಆ. 10 : ಪ್ರವಾಹದ ನಡುವೆ ಬಿದಿರು ಕಣಿಲೆ ಕೊಯ್ಲು ಮಾಡಲು ತೆರಳಿದ್ದ ಕಾರ್ಮಿಕ ಕೆರೆಗೆ ಜಾರಿ ಬಿದ್ದು ಸಾವನಪ್ಪಿರುವ ಘಟನೆ ಹುದೂರು ಗ್ರಾಮದಲ್ಲಿ ನಡೆದಿದೆ. ಪೊನ್ನಂಪೇಟೆಯಲ್ಲಿ ಆಶ್ರಯಪೊನ್ನಂಪೇಟೆ, ಆ. 10 : ಪೊನ್ನಂಪೇಟೆ ಶಿವಕಾಲೋನಿ, ತೊರೆಬೀದಿ, ನಿಸರ್ಗ ನಗರ ವ್ಯಾಪ್ತಿಯಲ್ಲಿ ಸೂರು ಕಳೆದುಕೊಂಡಿರುವ 21 ಸಂತ್ರಸ್ತರಿಗೆ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಪೊನ್ನಂಪೇಟೆಯ ನಾಪೋಕ್ಲು ಸುತ್ತ ಮುತ್ತ ಸಮುದ್ರದ ದೃಶ್ಯ ನಾಪೋಕ್ಲು, ಆ. 10: ಕಳೆದ ಏಳೆಂಟು ದಶಕಗಳ ಇತಿಹಾಸದಲ್ಲೇ ಕಂಡು ಕೇಳರಿಯದಂತೆ ರೀತಿಯಲ್ಲಿ ಕಾವೇರಿ ನದಿನೀರು ನಾಪೋಕ್ಲು ವ್ಯಾಪ್ತಿಯನ್ನು ಆಕ್ರಮಿಸಿಕೊಂಡಿದ್ದು, ಉಕ್ಕಿಹರಿದ ಕಾವೇರಿ ನದಿ ಪ್ರವಾಹದಿಂದಾಗಿ ಪಟ್ಟಣಕ್ಕೆ ಗುಂಡಿಕೆರೆ ಗಂಡಾಂತರಚೆಟ್ಟಳ್ಳಿ, ಆ. 10: ಗುಂಡಿಕೆರೆಯಲ್ಲಿ ಭಾರಿ ಮಳೆಯ ಕಾರಣ ಸಮೀಪ ಬಿಟೋಳಿ ಎಂಬಲ್ಲಿಯ ಆಮೀನ ಎಂಬುವವರ ಮನೆ ಕುಸಿದಿದೆ.ಕೊಟ್ಟೊಳಿ ಗ್ರಾಮದ ರಜಾಕ್,ನಿಸಾರ್,ಅಲಿ , ಹನೀಫ್, ಝಕೀರ್ ಸಅದಿ,ಝೈನುದ್ದೀನ್ ನೆರವು ಕೋರಿಕೆಮಡಿಕೇರಿ, ಆ. 10: ವೀರಾಜಪೇಟೆ ಸಮೀಪದ ಚಿಟ್ಟಡೆ ಎಂಬಲ್ಲಿ ಮೂರು ದಿನಗಳಿಂದ ದ್ವೀಪದಂತಾಗಿದ್ದು ಜನರು ಸಂಪರ್ಕಕ್ಕೆ ಸಿಗದೆ ಪರದಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ವಿದ್ಯುತ್ ಸಂಪರ್ಕ ಕೂಡ
ಕೆರೆಗೆ ಬಿದ್ದು ಸಾವುಪೊನ್ನಂಪೇಟೆ, ಆ. 10 : ಪ್ರವಾಹದ ನಡುವೆ ಬಿದಿರು ಕಣಿಲೆ ಕೊಯ್ಲು ಮಾಡಲು ತೆರಳಿದ್ದ ಕಾರ್ಮಿಕ ಕೆರೆಗೆ ಜಾರಿ ಬಿದ್ದು ಸಾವನಪ್ಪಿರುವ ಘಟನೆ ಹುದೂರು ಗ್ರಾಮದಲ್ಲಿ ನಡೆದಿದೆ.
ಪೊನ್ನಂಪೇಟೆಯಲ್ಲಿ ಆಶ್ರಯಪೊನ್ನಂಪೇಟೆ, ಆ. 10 : ಪೊನ್ನಂಪೇಟೆ ಶಿವಕಾಲೋನಿ, ತೊರೆಬೀದಿ, ನಿಸರ್ಗ ನಗರ ವ್ಯಾಪ್ತಿಯಲ್ಲಿ ಸೂರು ಕಳೆದುಕೊಂಡಿರುವ 21 ಸಂತ್ರಸ್ತರಿಗೆ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಪೊನ್ನಂಪೇಟೆಯ
ನಾಪೋಕ್ಲು ಸುತ್ತ ಮುತ್ತ ಸಮುದ್ರದ ದೃಶ್ಯ ನಾಪೋಕ್ಲು, ಆ. 10: ಕಳೆದ ಏಳೆಂಟು ದಶಕಗಳ ಇತಿಹಾಸದಲ್ಲೇ ಕಂಡು ಕೇಳರಿಯದಂತೆ ರೀತಿಯಲ್ಲಿ ಕಾವೇರಿ ನದಿನೀರು ನಾಪೋಕ್ಲು ವ್ಯಾಪ್ತಿಯನ್ನು ಆಕ್ರಮಿಸಿಕೊಂಡಿದ್ದು, ಉಕ್ಕಿಹರಿದ ಕಾವೇರಿ ನದಿ ಪ್ರವಾಹದಿಂದಾಗಿ ಪಟ್ಟಣಕ್ಕೆ
ಗುಂಡಿಕೆರೆ ಗಂಡಾಂತರಚೆಟ್ಟಳ್ಳಿ, ಆ. 10: ಗುಂಡಿಕೆರೆಯಲ್ಲಿ ಭಾರಿ ಮಳೆಯ ಕಾರಣ ಸಮೀಪ ಬಿಟೋಳಿ ಎಂಬಲ್ಲಿಯ ಆಮೀನ ಎಂಬುವವರ ಮನೆ ಕುಸಿದಿದೆ.ಕೊಟ್ಟೊಳಿ ಗ್ರಾಮದ ರಜಾಕ್,ನಿಸಾರ್,ಅಲಿ , ಹನೀಫ್, ಝಕೀರ್ ಸಅದಿ,ಝೈನುದ್ದೀನ್
ನೆರವು ಕೋರಿಕೆಮಡಿಕೇರಿ, ಆ. 10: ವೀರಾಜಪೇಟೆ ಸಮೀಪದ ಚಿಟ್ಟಡೆ ಎಂಬಲ್ಲಿ ಮೂರು ದಿನಗಳಿಂದ ದ್ವೀಪದಂತಾಗಿದ್ದು ಜನರು ಸಂಪರ್ಕಕ್ಕೆ ಸಿಗದೆ ಪರದಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ವಿದ್ಯುತ್ ಸಂಪರ್ಕ ಕೂಡ