ಪುಷ್ಪಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆಸೋಮವಾರಪೇಟೆ, ಆ.10: ತಾಲೂಕಿನ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ, ಹರಗ ಸೇರಿದಂತೆ ಪುಷ್ಪಗಿರಿ, ಕೋಟೆಬೆಟ್ಟ ತಪ್ಪಲು ಗ್ರಾಮಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ನಾಟಿ ಮಾಡಿದ ಭತ್ತ ಗದ್ದೆ, ದುಬಾರೆಯಲ್ಲಿ ಅಂಗಡಿಗಳಿಗೆ ನೀರುಚೆಟ್ಟಳ್ಳಿ, ಆ. 10: ದುಬಾರೆಯಲ್ಲಿ ನದಿ ತುಂಬಿದ ಪರಿಣಾಮ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟಿನವರೆಗೆ ನೀರು ತುಂಬಿದೆ. ಹೊಳೆ ಬದಿಯಲ್ಲಿ ಕಟ್ಟಿದ ಬೋಟುಗಳು ನೀರಿನ ರಭಸಕ್ಕೆ ತೇಲಾಡುತ್ತಿವೆ. ಕತ್ತಲಲ್ಲಿ ಕರಿಕೆಕರಿಕೆ, ಆ. 10: ವರುಣನ ಅಬ್ಬರದಿಂದಾಗಿ ತತ್ತರಿಸಿರುವ ಕೊಡಗಿನ ಗಡಿಗ್ರಾಮ ಕರಿಕೆಯಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಒಂದು ವಾರದಿಂದ ಕೇರಳದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಗಂಧದಕೋಟೆಯಲ್ಲಿ ಸಿಲುಕಿರುವ ಬಸ್ಗಳು: ಸಿಬ್ಬಂದಿಗಳ ಪರದಾಟಸೋಮವಾರಪೇಟೆ,ಆ.10: ಭಾರೀ ಮಳೆಯ ಹಿನ್ನೆಲೆ ಕಾವೇರಿ ನದಿಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯ ಹೆದ್ದಾರಿ ಮುಳುಗಡೆಯಾಗಿರುವ ಹಿನ್ನೆಲೆ ಕೆಲ ವಾಹನಗಳು ನಡುಭಾಗದಲ್ಲಿ ಸಿಲುಕಿವೆ. ಕುಶಾಲನಗರದ ತಾವರೆಕೆರೆ ಹಾಗೂ ಮಾದಾಪಟ್ಟಣದಲ್ಲಿ ಗೋಣಿಕೊಪ್ಪದಲ್ಲಿ 272 ಸಂತ್ರಸ್ತರುಗೋಣಿಕೊಪ್ಪ ವರದಿ, ಆ. 10 : ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 206, ಪ್ರೌಢಶಾಲೆ ಕೇಂದ್ರದಲ್ಲಿ 66,
ಪುಷ್ಪಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆಸೋಮವಾರಪೇಟೆ, ಆ.10: ತಾಲೂಕಿನ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ, ಹರಗ ಸೇರಿದಂತೆ ಪುಷ್ಪಗಿರಿ, ಕೋಟೆಬೆಟ್ಟ ತಪ್ಪಲು ಗ್ರಾಮಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ನಾಟಿ ಮಾಡಿದ ಭತ್ತ ಗದ್ದೆ,
ದುಬಾರೆಯಲ್ಲಿ ಅಂಗಡಿಗಳಿಗೆ ನೀರುಚೆಟ್ಟಳ್ಳಿ, ಆ. 10: ದುಬಾರೆಯಲ್ಲಿ ನದಿ ತುಂಬಿದ ಪರಿಣಾಮ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟಿನವರೆಗೆ ನೀರು ತುಂಬಿದೆ. ಹೊಳೆ ಬದಿಯಲ್ಲಿ ಕಟ್ಟಿದ ಬೋಟುಗಳು ನೀರಿನ ರಭಸಕ್ಕೆ ತೇಲಾಡುತ್ತಿವೆ.
ಕತ್ತಲಲ್ಲಿ ಕರಿಕೆಕರಿಕೆ, ಆ. 10: ವರುಣನ ಅಬ್ಬರದಿಂದಾಗಿ ತತ್ತರಿಸಿರುವ ಕೊಡಗಿನ ಗಡಿಗ್ರಾಮ ಕರಿಕೆಯಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಒಂದು ವಾರದಿಂದ ಕೇರಳದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು,
ಗಂಧದಕೋಟೆಯಲ್ಲಿ ಸಿಲುಕಿರುವ ಬಸ್ಗಳು: ಸಿಬ್ಬಂದಿಗಳ ಪರದಾಟಸೋಮವಾರಪೇಟೆ,ಆ.10: ಭಾರೀ ಮಳೆಯ ಹಿನ್ನೆಲೆ ಕಾವೇರಿ ನದಿಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರಾಜ್ಯ ಹೆದ್ದಾರಿ ಮುಳುಗಡೆಯಾಗಿರುವ ಹಿನ್ನೆಲೆ ಕೆಲ ವಾಹನಗಳು ನಡುಭಾಗದಲ್ಲಿ ಸಿಲುಕಿವೆ. ಕುಶಾಲನಗರದ ತಾವರೆಕೆರೆ ಹಾಗೂ ಮಾದಾಪಟ್ಟಣದಲ್ಲಿ
ಗೋಣಿಕೊಪ್ಪದಲ್ಲಿ 272 ಸಂತ್ರಸ್ತರುಗೋಣಿಕೊಪ್ಪ ವರದಿ, ಆ. 10 : ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 206, ಪ್ರೌಢಶಾಲೆ ಕೇಂದ್ರದಲ್ಲಿ 66,