ಅಭ್ಯತ್ಮಂಗಲ ಒಂಟಿಯಂಗಡಿ ಜಲಾವೃತ*ಸಿದ್ದಾಪುರ, ಆ. 10: ಆಶ್ಲೇಷಾ ಮಳೆಯ ಮೇಘಾ ಸ್ಪೋಟದಿಂದ ಆಭ್ಯತ್‍ಮಂಗಲ, ಒಂಟಿಯಂಗಡಿ ವ್ಯಾಪ್ತಿಯ ಜನರ ಮನೆಗೆ ನೀರು ನುಗಿದ್ದು ತೋಟ ಗದ್ದೆ ಮನೆಗಳು ಜಲಾವೃತಗೊಂಡು ದ್ವೀಪದಂತಾಗಿದೆ. ಆಭ್ಯತ್‍ಮಂಗಲ ಒಂಟಿಯಂಗಡಿಯಲ್ಲಿರುವ ಪ್ರವಾಹ ಪೀಡಿತ ಕ್ಷೇತÀ್ರದಾದ್ಯಂತ ಶಾಸಕರಿಂದ ಪರಿಶೀಲನೆಸೋಮವಾರಪೇಟೆ, ಆ. 10: ಪ್ರವಾಹ ಪೀಡಿತ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಹಲವಷ್ಟು ಗ್ರಾಮಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಖುದ್ದು ಭೇಟಿ ತಾ. 12 ರಿಂದ ‘ರೆಡ್ ಅಲರ್ಟ್’ಮಡಿಕೇರಿ, ಆ. 10: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಹವಾಮಾನ ಮುನ್ಸೂಚನಾ ಪ್ರಕಟಣೆಯನ್ನು ಮುಂದುವರೆಸ ಲಾಗಿದೆ. ಜಿಲ್ಲೆಯಲ್ಲಿ ತಾ. 12ರಂದು ಬೆಳಿಗ್ಗೆ 8.30ರವರೆಗೆ ರೆಡ್ ಅಲರ್ಟ್ ಕೊಚ್ಚಿ ಹೋದ ಕಣಿವೆಯ ತೂಗು ಸೇತುವೆಕೂಡಿಗೆ, ಅ. 10: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕೊಚ್ಚಿ ಹೋದ ಹಸುಗಳುಕೂಡಿಗೆ, ಅ. 10: ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರು ಹರಿಸಿದ ಸಂದರ್ಭದಲ್ಲಿ ನದಿ ತಟದಲ್ಲಿ ಮೇಯುತ್ತಿದ್ದ ಹಸುಗಳು ಹಾರಂಗಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಅಭ್ಯತ್ಮಂಗಲ ಒಂಟಿಯಂಗಡಿ ಜಲಾವೃತ*ಸಿದ್ದಾಪುರ, ಆ. 10: ಆಶ್ಲೇಷಾ ಮಳೆಯ ಮೇಘಾ ಸ್ಪೋಟದಿಂದ ಆಭ್ಯತ್‍ಮಂಗಲ, ಒಂಟಿಯಂಗಡಿ ವ್ಯಾಪ್ತಿಯ ಜನರ ಮನೆಗೆ ನೀರು ನುಗಿದ್ದು ತೋಟ ಗದ್ದೆ ಮನೆಗಳು ಜಲಾವೃತಗೊಂಡು ದ್ವೀಪದಂತಾಗಿದೆ. ಆಭ್ಯತ್‍ಮಂಗಲ ಒಂಟಿಯಂಗಡಿಯಲ್ಲಿರುವ
ಪ್ರವಾಹ ಪೀಡಿತ ಕ್ಷೇತÀ್ರದಾದ್ಯಂತ ಶಾಸಕರಿಂದ ಪರಿಶೀಲನೆಸೋಮವಾರಪೇಟೆ, ಆ. 10: ಪ್ರವಾಹ ಪೀಡಿತ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಹಲವಷ್ಟು ಗ್ರಾಮಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಖುದ್ದು ಭೇಟಿ
ತಾ. 12 ರಿಂದ ‘ರೆಡ್ ಅಲರ್ಟ್’ಮಡಿಕೇರಿ, ಆ. 10: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ದಿಂದ ಹವಾಮಾನ ಮುನ್ಸೂಚನಾ ಪ್ರಕಟಣೆಯನ್ನು ಮುಂದುವರೆಸ ಲಾಗಿದೆ. ಜಿಲ್ಲೆಯಲ್ಲಿ ತಾ. 12ರಂದು ಬೆಳಿಗ್ಗೆ 8.30ರವರೆಗೆ ರೆಡ್ ಅಲರ್ಟ್
ಕೊಚ್ಚಿ ಹೋದ ಕಣಿವೆಯ ತೂಗು ಸೇತುವೆಕೂಡಿಗೆ, ಅ. 10: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ಕೊಚ್ಚಿ ಹೋದ ಹಸುಗಳುಕೂಡಿಗೆ, ಅ. 10: ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರು ಹರಿಸಿದ ಸಂದರ್ಭದಲ್ಲಿ ನದಿ ತಟದಲ್ಲಿ ಮೇಯುತ್ತಿದ್ದ ಹಸುಗಳು ಹಾರಂಗಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.