ನಾಳೆ ಅರೆ ನೆರಳಿನ ಚಂದ್ರ ಗ್ರಹಣಮಡಿಕೇರಿ, ಜ. 8: ಕಳೆದ ತಿಂಗಳು ಅಮಾವಾಸ್ಯೆಯ ದಿನದಂದು ನಡೆದ ಅಪರೂಪದ ಸೂರ್ಯಗ್ರಹಣದಲ್ಲಿ ಚಂದ್ರನು ಭೂಮಿ ಹಾಗೂ ಸೂರ್ಯನ ನಡುವೆ ಬಂದು ಆಕರ್ಷಕವಾದ ಕಂಕಣ ಆಕಾರದ ಸೂರ್ಯನನ್ನು
ಜಿಲ್ಲೆಯಲ್ಲಿ ೭ ನೇ ಆರ್ಥಿಕ ಗಣತಿಗೆ ಮೊಬೈಲ್ ಆಪ್ಪ್ ಬಿಡುಗಡೆ ಮಡಿಕೇರಿ, ಜ.8: ಜಿಲ್ಲೆಯಾದ್ಯಂತ 7ನೇ ಆರ್ಥಿಕ ಗಣತಿಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸು ವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ
ಹಾಕಿ ಅಭಿಮಾನಿಗಳು ಆಟಗಾರರಿಗೆ ಆಘಾತ : ರದ್ದುಗೊಳ್ಳಲಿರುವ ರಾಷ್ಟ್ರೀಯ ಮಾನ್ಯತೆಮಡಿಕೇರಿ, ಜ. 7: ಹಾಕಿಯ ತವರೂರು ಎಂಬ ಹಿರಿಮೆಯ ಕೊಡಗು ಜಿಲ್ಲೆಯ ಹಾಕಿ ಅಭಿಮಾನಿಗಳು, ಹಾಕಿ ಆಟಗಾರರು, ತೀರ್ಪುಗಾರರು, ತಾಂತ್ರಿಕ ಸಮಿತಿಯವರು ಹೀಗೆ ಎಲ್ಲರಿಗೂ ಇದೊಂದು ಆಘಾತಕಾರಿ
ರಾಜಾಸೀಟು ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಮಡಿಕೇರಿ, ಜ. 7: ರಾಜಾಸೀಟು ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿದ್ದು, ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100 ರೂ. ದಂಡ ವಿಧಿಸಲು
ಹಾರಂಗಿ ಉದ್ಯಾನವನದ ಜವಾಬ್ದಾರಿ ತೋಟಗಾರಿಕಾ ಇಲಾಖೆಗೆ ಕೂಡಿಗೆ, ಜ. 7 : ಹಾರಂಗಿ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನವನ್ನು ಹಾರಂಗಿ ತೋಟಗಾರಿಕಾ ಇಲಾಖೆಗೆ ವಹಿಸುವುದರ ಮೂಲಕ ಅಭಿವೃದ್ಧಿ ಪಡಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದ್ದು,