ಸಂತ್ರಸ್ತರ ಕಡೆಗಣನೆ ಆರೋಪ: ಪಾದಯಾತ್ರೆಗೆ ಜೆಡಿಎಸ್ ನಿರ್ಧಾರಮಡಿಕೇರಿ, ಜೂ. 10: ಕೊಡಗಿನಲ್ಲಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳಿಗೆ ಮತ್ತು ನೆಲೆ ಇಲ್ಲದ ಮಂದಿಗೆ ಸೂರು ಒದಗಿಸುವಂತೆ
‘ಚೋಟು’ವಿಗಾಗಿ ಕಾದಿರುವ ‘ಕಿಟ್ಟಿ’ಮಡಿಕೇರಿ, ಜೂ. 10: ಒಂದೂವರೆ ವರ್ಷದ ಹಿಂದೆ ತಾ. 16.12.2018ರಲ್ಲಿ ಆ ಮನೆಯೊಳಗೆ ಆವರಿಸಿರುವ ನೀರವ ಮೌನ ಇಂದಿಗೂ ಮುಂದುವರೆದಿದೆ. ಅನಾರೋಗ್ಯದಿಂದ ಆಗಷ್ಟೇ ಆಸ್ಪತ್ರೆಯಿಂದ ಕಿಟ್ಟಿ ಜಾನಕಿ
ಅರೇಬಿಕಾ ಬೆಳೆಗಾರರ ಬದುಕು ಕೊರೆಯುತ್ತಿರುವ ಬೋರರ್ ಕೀಟಸೋಮವಾರಪೇಟೆ, ಜೂ. 10: ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಿಳಿಕಾಂಡಕೊರಕದ ಹಾವಳಿಗೆ ತಡೆಯಿಲ್ಲದಂತಾಗಿದ್ದು, ಕೀಟ ಬಾಧೆಯಿಂದ 10 ರಿಂದ
ಆಸ್ತಿ ತೆರಿಗೆ ಗೊಂದಲ : ಪೌರಾಡಳಿತ ನಿರ್ದೇಶಕರೊಂದಿಗೆ ಚರ್ಚೆಮಡಿಕೇರಿ, ಜೂ. 10: ಮಡಿಕೇರಿ ನಗರಸಭೆಯ ಆಸ್ತಿ ತೆರಿಗೆ ಕುರಿತಾದ ಗೊಂದಲಕ್ಕೆ ಸಂಬಂಧಿಸಿದಂತೆ ರಾಜ್ಯದ ಪೌರಾಡಳಿತ ಇಲಾಖೆಯ ನಿರ್ದೇಶಕರಾಗಿರುವ ಕೊಡಗು ಮೂಲದವರಾದ ಬಿ.ಬಿ. ಕಾವೇರಿ ಅವರೊಂದಿಗೆ ಚರ್ಚಿಸಲಿರುವದಾಗಿ
ಕೊಡಗಿನ ಗಡಿಯಾಚೆಭದ್ರತಾ ಪಡೆಗಳಿಗೆ 5 ಉಗ್ರರು ಬಲಿ ಶ್ರೀನಗರ, ಜೂ. 10: ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಶೋಪಿಯಾನ್‍ನಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ