ವರ್ಗಾವಣೆ ಬೀಳ್ಕೊಡುಗೆಕುಶಾಲನಗರ, ಜು. 8: ಕುಶಾಲನಗರದಲ್ಲಿ ಕಳೆದ 3 ತಿಂಗಳ ಕಾಲ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ ದಿನೇಶ್‍ಕುಮಾರ್ ವರ್ಗಾವಣೆಯಾದ ಹಿನ್ನೆಲೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ ನಡೆಸಿದರು. ಕಾಲೇಜು ವಿಜ್ಞಾನ ವಿಭಾಗ ಮುಚ್ಚಲು ಆಕ್ಷೇಪನಾಪೆÇೀಕ್ಲು, ಜು. 8: ಸರಕಾರ ಗ್ರಾಮೀಣ ಪ್ರದೇಶದ ಶೈಕ್ಷಣಾಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು, ನೂತನ ವಿಷಯ ವಿಭಾಗಗಳನ್ನು, ಘಟಕಗಳನ್ನು ಆರಂಭಿಸುತ್ತಲೇ ಇದೆ. ಇದಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಕ್ಕಳಲ್ಲಿ ಸಾಮಥ್ರ್ಯ ಹೆಚ್ಚಿಸಲು ಕರೆಸೋಮವಾರಪೇಟೆ, ಜು. 8: ಎಳೆಯ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿಯೇ ಕಲಿಕೆಯೊಂದಿಗೆ ಗ್ರಹಿಕಾ ಸಾಮಥ್ರ್ಯವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಹೀಗಾದಲ್ಲಿ ಭವಿಷ್ಯದ ಕಲಿಕೆಗೆ ಸುಲಭವಾಗಲಿದೆ ಎಂದು ಮಹಿಳಾ ಮತ್ತು ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ತೊರೆಯಲು ಸಲಹೆಶ್ರೀಮಂಗಲ, ಜು. 8: ಕೇವಲ ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಉನ್ನತ ಸ್ಥಾನ ವನ್ನು ಪಡೆಯಬಹುದು, ಸಾಧನೆ ಮಾಡಬಹುದು ಎಂಬ ಭ್ರಮೆಯಿಂದ ಪೋಷಕರು ಹೊರಬರಬೇಕು ಹಾಗೂ ಮಕ್ಕಳ ದೌರ್ಜನ್ಯ ತಡೆ ಜಾಗೃತಿಸೋಮವಾರಪೇಟೆ, ಜು. 8: ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚೈಲ್ಡ್ ಲೈನ್ ಸಂಸ್ಥೆಯ ಸಹಯೋಗದೊಂದಿಗೆ ಅಂಗನವಾಡಿ ಕಾರ್ಯಕರ್ತೆ ಯರಿಗೆ ಮಕ್ಕಳ ಮೇಲಿನ
ವರ್ಗಾವಣೆ ಬೀಳ್ಕೊಡುಗೆಕುಶಾಲನಗರ, ಜು. 8: ಕುಶಾಲನಗರದಲ್ಲಿ ಕಳೆದ 3 ತಿಂಗಳ ಕಾಲ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ ದಿನೇಶ್‍ಕುಮಾರ್ ವರ್ಗಾವಣೆಯಾದ ಹಿನ್ನೆಲೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ ನಡೆಸಿದರು.
ಕಾಲೇಜು ವಿಜ್ಞಾನ ವಿಭಾಗ ಮುಚ್ಚಲು ಆಕ್ಷೇಪನಾಪೆÇೀಕ್ಲು, ಜು. 8: ಸರಕಾರ ಗ್ರಾಮೀಣ ಪ್ರದೇಶದ ಶೈಕ್ಷಣಾಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು, ನೂತನ ವಿಷಯ ವಿಭಾಗಗಳನ್ನು, ಘಟಕಗಳನ್ನು ಆರಂಭಿಸುತ್ತಲೇ ಇದೆ. ಇದಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವೆಚ್ಚ
ಮಕ್ಕಳಲ್ಲಿ ಸಾಮಥ್ರ್ಯ ಹೆಚ್ಚಿಸಲು ಕರೆಸೋಮವಾರಪೇಟೆ, ಜು. 8: ಎಳೆಯ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿಯೇ ಕಲಿಕೆಯೊಂದಿಗೆ ಗ್ರಹಿಕಾ ಸಾಮಥ್ರ್ಯವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಹೀಗಾದಲ್ಲಿ ಭವಿಷ್ಯದ ಕಲಿಕೆಗೆ ಸುಲಭವಾಗಲಿದೆ ಎಂದು ಮಹಿಳಾ ಮತ್ತು
ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ತೊರೆಯಲು ಸಲಹೆಶ್ರೀಮಂಗಲ, ಜು. 8: ಕೇವಲ ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಉನ್ನತ ಸ್ಥಾನ ವನ್ನು ಪಡೆಯಬಹುದು, ಸಾಧನೆ ಮಾಡಬಹುದು ಎಂಬ ಭ್ರಮೆಯಿಂದ ಪೋಷಕರು ಹೊರಬರಬೇಕು ಹಾಗೂ
ಮಕ್ಕಳ ದೌರ್ಜನ್ಯ ತಡೆ ಜಾಗೃತಿಸೋಮವಾರಪೇಟೆ, ಜು. 8: ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚೈಲ್ಡ್ ಲೈನ್ ಸಂಸ್ಥೆಯ ಸಹಯೋಗದೊಂದಿಗೆ ಅಂಗನವಾಡಿ ಕಾರ್ಯಕರ್ತೆ ಯರಿಗೆ ಮಕ್ಕಳ ಮೇಲಿನ