ಕುಸಿಯುವ ಭೀತಿಯಲ್ಲಿ ಕೊಡಗು ಹಾಸನ ರಾಜ್ಯ ಹೆದ್ದಾರಿಸೋಮವಾರಪೇಟೆ,ಜೂ.11: ತಾಲೂಕಿನ ಶಾಂತಳ್ಳಿ ಮೂಲಕ ನೆರೆಯ ಹಾಸನ ಜಿಲ್ಲೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ, ಇಲ್ಲಿಗೆ ಸಮೀಪದ ಪಟ್ಟಣಕೊಲ್ಲಿ ಎಂಬಲ್ಲಿ ಕುಸಿಯುವ ಭೀತಿ ಎದುರಾಗಿದೆ. ಜಿಲ್ಲೆಯ ಗಡಿ ಭಾಗವಾದ ಸಕಲೇಶ
ಸಂತ್ರಸ್ತರ ಮನೆಗೆಂದು ಸಂಗ್ರಹಿಸಿದ್ದ ರೂ.49.5 ಕೋಟಿ ಏನಾಯಿತು?ಮಡಿಕೇರಿ, ಜೂ. 10 : ಬೆಂಗಳೂರಿನ ಆರ್ಚ್‍ಬಿಷಪ್ ಪೀಟರ್ ಮಚಾಡೊ ಹಾಗೂ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಅವರುಗಳು ಸಂತ್ರಸ್ತರಿಗೆ ಸಂಗ್ರಹಿಸಿದ್ದ ಹಣವನ್ನು ಇದುವರೆಗೂ ಉದ್ದೇಶಕ್ಕೆ ಬಳಸದೆ
‘ಇಂದು ಯೆಲ್ಲೊ ನಾಳೆ ಆರೆಂಜ್ ಅಲರ್ಟ್’ಮಡಿಕೇರಿ, ಜೂ. 10: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ತಾ. 11 ರಂದು (ಇಂದು) ವ್ಯಾಪಕವಾಗಿ ಚದುರಿದಂತೆ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಂಭವ ಇರುತ್ತದೆ. ಆದಾಗ್ಯೂ ಜಿಲ್ಲೆಯ
ಕಾಫಿ ಬೆಳೆಗಾರರಿಗೆ ಆರ್ಥಿಕ ಪ್ಯಾಕೇಜ್ಗೆ ಆಗ್ರಹಮಡಿಕೇರಿ, ಜೂ. 10 : ಕಾಫಿ ಬೆಳೆಗಾರರು ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದು ಸರ್ಕಾರ ಕೂಡಲೇ ಬೆಳೆಗಾರರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು. ಇಲ್ಲದೇ ಹೋದಲ್ಲಿ ಕಾಫಿ ತೋಟಗಳಲ್ಲಿ
ಪುನರ್ವಸತಿ ಪಡೆದರೂ ಅಪಾಯ ಸ್ಥಳದಲ್ಲೇ ಬಿಡಾರಮಡಿಕೇರಿ, ಜೂ. 10: ಎರಡು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪದಿಂದ ಭೂಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ವಾಸಿಸುವುದು ಅಪಾಯಕಾರಿಯೆಂದು ಪರಿಗಣಿಸಿ, ಮಾದಾಪುರ ಬಳಿಯ ಜಂಬೂರುವಿನಲ್ಲಿ ಪುನರ್ವಸತಿಗಾಗಿ ಸರಕಾರದಿಂದ