ಜೆ.ಡಿ.ಎಸ್.ನಿಂದ ಡಿ.ವೈ.ಎಸ್.ಪಿ.ಗೆ ಮನವಿ ವೀರಾಜಪೇಟೆ, ಜೂ. 11: ವೀರಾಜಪೇಟೆಯ ತಿತಿಮತಿ ಬಳಿಯ ಬೆಮ್ಮತ್ತಿ ಎಂಬಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ಪ್ರಕರಣದಲ್ಲಿ ಜಿಲ್ಲಾ ವಕ್ಫ್ ಮಂಡಳಿಯ ಉಪಾಧ್ಯಕ್ಷ ಬಾಪುಟ್ಟಿ ಎಂಬವರ
ಸತ್ಯಾಪನೆ ಮುದ್ರೆ ಶಿಬಿರಮಡಿಕೇರಿ, ಜೂ. 11: ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ.12ರಿಂದ 19ರವರೆಗೆ, ಮಣಿ ಕಾಂಪ್ಲೆಕ್ಸ್, ನಾಲ್ಕೇರಿ ಜಂಕ್ಷನ್ ಶ್ರೀಮಂಗಲದಲ್ಲಿ ಏರ್ಪಡಿಸಲಾಗಿದೆ. ವ್ಯಾಪಾರಿಗಳು
ಕುಶಾಲನಗರದಲ್ಲಿ ವಿವಾದಿತ ಜಾಗದ ಸರ್ವೆಕುಶಾಲನಗರ, ಜೂ. 11: ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸರ್ವೆ ನಂ 148 ರಲ್ಲಿ ಭೂಮಿಯೊಳಗೆ ಹುದುಗಿರುವ ದೇವರ ವಿಗ್ರಹಗಳನ್ನು ಹೊರತೆಗೆಯಬೇಕೆಂಬ ಆಗ್ರಹ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗದ
ಶಾಲೆಗಳಲ್ಲಿ ಬೋಧನಾ ಶುಲ್ಕ ಹೆಚ್ಚಿಸದಂತೆ ಆದೇಶ ವೀರಾಜಪೇಟೆ, ಜೂ. 11: ಸರಕಾರದ ಆದೇಶದಂತೆ ಶಾಲೆಗಳು ಪ್ರತಿ ವರ್ಷ ಶೇ. 15 ರ ಮಿತಿಯ ಒಳಗೆ ಬೋಧನಾ ಶುಲ್ಕ ಹೆಚ್ಚಿಸಲು ಅವಕಾಶ ಇದ್ದರೂ ಈ ಬಾರಿ
ಹಾರಂಗಿಯಲ್ಲಿ ಪ್ರಕೃತಿ ವಿಕೋಪ ಎದುರಿಸಲು ಪೂರ್ವಭಾವಿ ಅಭ್ಯಾಸಕೂಡಿಗೆ, ಜೂ.11: ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಎಲ್ಲಾ ಇಲಾಖೆಯವರು ಒಟ್ಟುಗೂಡಿ ಪರಿಸ್ಥಿತಿಯನ್ನು ನಿಭಾಯಿಸಲು ಅನುಸರಿಸಲು ಬೇಕಾಗುವ ಪೂರ್ವ ಸಿದ್ಧತೆಯ ಅಭ್ಯಾಸವು ಐದು ಇಲಾಖೆಯ ತಂಡಗಳು ಒಳಗೊಂಡಂತೆ