ಮಲ್ಲಳ್ಳಿ ಜಲಪಾತಕ್ಕೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತೆ ಜೋಕೆ!ಸೋಮವಾರಪೇಟೆ, ಜು. 11: ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಇನ್ನು ಮುಂದೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತದೆ! ಜಲಪಾತದಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಕಾದಶಿ ದ್ವಾದಶಿ ಹಬ್ಬದಾಚರಣೆಶನಿವಾರಸಂತೆ, ಜು. 11: ಸಮೀಪದ ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ತಾ. 12 ರಂದು (ಇಂದು) ಮತ್ತು ತಾ. ವೀರಾಜಪೇಟೆ ಯುವಕನ ಮೃತದೇಹ ಮೈಸೂರಿನಲ್ಲಿ ಪತ್ತೆವೀರಾಜಪೇಟೆ, ಜು.11 : ವೀರಾಜಪೇಟೆಯಲ್ಲಿ ಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಡಿಸಿಲ್ವಾನಗರ ನಿವಾಸಿ ಟೈಲರ್ ಮಕ್ಬೂಲ್ ಅವರ ಪುತ್ರ ಅಮಾನುಲ್ಲ (27) ನÀ ಮೃತದೇಹ ಗುರುವಾರ ತಾ. 15 ರಂದು ಉದ್ಯೋಗ ಮೇಳಮಡಿಕೇರಿ, ಜು. 11: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ವಿಶ್ವ ಕೌಶಲ್ಯ ದಿನಾಚರಣೆಯ ಪ್ರಯುಕ್ತ ತಾ. 15 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3 ನಿಧನಸಿದ್ದಾಪುರ ಸಮೀಪದ ಆನಂದಪುರ ಗ್ರಾಮ ನಿವಾಸಿ ಎಂ. ಜೇಕಬ್ (91) ಅವರು ತಾ. 11 ರಂದು ನಿಧನರಾದರು. ತಾ. 12 ರಂದು (ಇಂದು) ಮಧ್ಯಾಹ್ನದ ಬಳಿಕ ಸಿಎಸ್‍ಐ
ಮಲ್ಲಳ್ಳಿ ಜಲಪಾತಕ್ಕೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತೆ ಜೋಕೆ!ಸೋಮವಾರಪೇಟೆ, ಜು. 11: ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಇನ್ನು ಮುಂದೆ ಇಳಿದರೆ ಪೊಲೀಸ್ ಕೇಸ್ ದಾಖಲಾಗುತ್ತದೆ! ಜಲಪಾತದಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ
ಏಕಾದಶಿ ದ್ವಾದಶಿ ಹಬ್ಬದಾಚರಣೆಶನಿವಾರಸಂತೆ, ಜು. 11: ಸಮೀಪದ ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ವತಿಯಿಂದ ತಾ. 12 ರಂದು (ಇಂದು) ಮತ್ತು ತಾ.
ವೀರಾಜಪೇಟೆ ಯುವಕನ ಮೃತದೇಹ ಮೈಸೂರಿನಲ್ಲಿ ಪತ್ತೆವೀರಾಜಪೇಟೆ, ಜು.11 : ವೀರಾಜಪೇಟೆಯಲ್ಲಿ ಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಡಿಸಿಲ್ವಾನಗರ ನಿವಾಸಿ ಟೈಲರ್ ಮಕ್ಬೂಲ್ ಅವರ ಪುತ್ರ ಅಮಾನುಲ್ಲ (27) ನÀ ಮೃತದೇಹ ಗುರುವಾರ
ತಾ. 15 ರಂದು ಉದ್ಯೋಗ ಮೇಳಮಡಿಕೇರಿ, ಜು. 11: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ವಿಶ್ವ ಕೌಶಲ್ಯ ದಿನಾಚರಣೆಯ ಪ್ರಯುಕ್ತ ತಾ. 15 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 3
ನಿಧನಸಿದ್ದಾಪುರ ಸಮೀಪದ ಆನಂದಪುರ ಗ್ರಾಮ ನಿವಾಸಿ ಎಂ. ಜೇಕಬ್ (91) ಅವರು ತಾ. 11 ರಂದು ನಿಧನರಾದರು. ತಾ. 12 ರಂದು (ಇಂದು) ಮಧ್ಯಾಹ್ನದ ಬಳಿಕ ಸಿಎಸ್‍ಐ