ಆಸ್ತಿ ತೆರಿಗೆ; ಆಯುಕ್ತರ ಸ್ಪಷ್ಟನೆಮಡಿಕೇರಿ, ಜೂ.11: ನಗರಸಭೆ ಆಸ್ತಿ ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ, ಈ ಹಿಂದೆ ಆಸ್ತಿ ತೆರಿಗೆ ಹೆಚ್ಚಳ ಸಂಬಂಧಿಸಿದಂತೆ, 2020-21ನೇ ಸಾಲಿನ ಆರ್ಥಿಕ ವರ್ಷದಿಂದ ಮುಂದಿನ 3 ವರ್ಷಗಳಿಗೆ
ಸಂಜೆವೇಳೆ ಕಾಡಾನೆ ದಾಳಿ: ಪಾರಾದ ಮಹಿಳೆಸಿದ್ದಾಪುರ, ಜೂ. 11: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಿಂದ ಕಾರ್ಮಿಕ ಮಹಿಳೆಯೊಬ್ಬರು ಪಾರಾದ ಘಟನೆ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮದ ಕಳ್ಳ ಹಳ್ಳ ನಿವಾಸಿ ಉಷಾ
ಕೊಡಗಿನ ಗಡಿಯಾಚೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನವದೆಹಲಿ, ಜೂ. 11: ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.
ಹದಿಹರೆಯದ ಮಕ್ಕಳು ಮತ್ತು ನಾವುಜಗತ್ತನ್ನೇ ಗೆಲ್ಲುವಷ್ಟು ಶಕ್ತಿ, ಹೆದರದೇ ಮುನ್ನುಗ್ಗುವ ಛಲ, ಎಲ್ಲಾ ಸಾಧ್ಯವಿದೆ ಎನ್ನುವ ಮನೋಭಾವ, ವೈಯಕ್ತಿಕ ಸ್ವಾತಂತ್ರ್ಯದೆಡೆಗೆ ತುಡಿತ, ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ತಳಮಳದಲ್ಲಿರುವ ಹದಿಹರೆಯದ ಮಕ್ಕಳು ದೇಶದ ಯುವಶಕ್ತಿ
ಬೆಮ್ಮತ್ತಿ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರುಗಳ ಭೇಟಿಗೋಣಿಕೊಪ್ಪಲು, ಜೂ.11: ಸಂಬಂಧಗಳು ಹಾಳಾಗುವುದರಿಂದ ಜೀವನದಲ್ಲಿ ನೆಮ್ಮದಿಯ ಬದುಕು ಕಾಣಲು ಸಾಧ್ಯವಿಲ್ಲ. ಗ್ರಾಮದಲ್ಲಿ ಏನೇ ಸಮಸ್ಯೆ ಬಂದರೂ ಒಂದೆಡೆ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಕೊಡಗು