ಪಡಿತರ ಕಿಟ್ ವಿತರಣೆ ಕೂಡಿಗೆ, ಏ. 12 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹುಣಸೆಪಾರೆ ಹಾಡಿ ಜನರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು.ಕೂಡಿಗೆ ಗ್ರಾಮ ಪಂಚಾಯತಿ
ಹೋಮ್ಗಾರ್ಡ್ಗಳಿಗೆ ಪರಿಹಾರ ಕಿಟ್ ವಿತರಣೆ ವೀರಾಜಪೇಟೆ, ಏ.12 : ವೀರಾಜಪೇಟೆ ಪಟ್ಟಣದಲ್ಲಿ ಬಂದೋಬಸ್ತ್‍ನಲ್ಲಿ 25ದಿನಗಳಿಂದ ಸೇವಾ ನಿರತರಾಗಿರುವ ಮಹಿಳಾ ಗಾರ್ಡ್‍ಗಳು ಸೇರಿದಂತೆ 20ಮಂದಿ ಹೋಮ್‍ಗಾರ್ಡ್‍ಗಳಿಗೆ ಜನತಾದಳದ ನಗರ ಸಮಿತಿಯಿಂದ ಪಡಿತರ ಕಿಟ್‍ಗಳು ತರಕಾರಿಗಳನ್ನು
ಹೈಡ್ರಾಕ್ಸಿಕ್ಲೋರೊಕ್ವಿನ್ ಹಿಂದಿರುವ ಕುತೂಹಲಕಾರಿ ಇತಿಹಾಸ ನಿಮಗೆ ಗೊತ್ತೆ ?ಇಂದು ಇಡೀ ವಿಶ್ವವನ್ನೇ ಭಾದಿಸುತ್ತಿರುವ ಕೋವಿಡ್ 19 ಸೋಂಕಿಗೆ ಭಾರತೀಯ ಮೂಲದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದನ್ನು ಸರಬರಾಜು ಮಾಡಲು ವಿಶ್ವದ ಕನಿಷ್ಟ 30 ದೇಶಗಳು ಭಾರತಕ್ಕೆ
ಸಮಸ್ಯೆಗಳ ಸುಳಿಯಲ್ಲಿ ಚೆಂಡು ಹೂ ಕೃಷಿಕಶನಿವಾರಸಂತೆ, ಏ. 12: ಜಿಲ್ಲೆಯಲ್ಲಿ ಲಾಕ್‍ಡೌನ್ ಕೃಷಿಕರು ಬೆಳೆದ ಹಣ್ಣು, ತರಕಾರಿ ಮೇಲೆ ಮಾತ್ರವಲ್ಲ, ಚೆಂಡು ಹೂ ಬೆಳೆಯ ಮೇಲೂ ತನ್ನ ಪ್ರಭಾವ ಬೀರಿದ್ದು, ಕೃಷಿಕರು ಸಂಕಷ್ಟಕ್ಕೆ
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋಹತ್ಯೆ : ವಿ.ಹಿಂ.ಪ. ಕಳವಳಮಡಿಕೇರಿ, ಏ. 12: ಕೊಡಗು ಜಿಲ್ಲೆಯಲ್ಲಿ ಕೊರೊನಾ ನಿರ್ಬಂಧದ ನಡುವೆ ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಳವಳ ವ್ಯಕ್ತಪಡಿಸಿದ್ದು; ಈ ದಂಧೆಯ ಬಗ್ಗೆ