ಮರದ ಕೊಂಬೆ ಬಿದ್ದು ಮಹಿಳೆ ದುರ್ಮರಣಸೋಮವಾರಪೇಟೆ, ಜೂ.12: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು ಕಾರ್ಮಿಕ ಮಹಿಳೆಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಅಪರಾಹ್ನ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ನಡೆದಿದೆ.ಮಾದಾಪುರ
ಕೊಡಗಿನ ಗಡಿಯಾಚೆ ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ ಬೆಂಗಳೂರು, ಜೂ. 12: ರಾಜ್ಯಸಭಾ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ
ನೆರವಾಗಿದ್ದವನ ನೆರವಿಗೆ ವಿಧಿ ಮಾತ್ರ ಬರಲೇ ಇಲ್ಲ !ಕೊರೊನಾ ವೈರಸ್ ದುಬೈಯನ್ನೂ ಬಿಡದೇ ಅಟ್ಟಹಾಸ ಮೆರೆಯುತ್ತಿದ್ದ ಹೊತ್ತು. ದುಬೈನಲ್ಲಿ ಆರು ವರ್ಷಗಳಿಂದ ನೆಲಸಿದ್ದ ನಿತಿನ್ ಚಂದ್ರ ಮತ್ತು ಅತಿರಾ ದಂಪತಿಗೆ ತಳಮಳ ಪ್ರಾರಂಭವಾಗಿತ್ತು. ದುಬೈನಲ್ಲಿ ಹೊರಗಡೆ
ಆಹಾರ ಕಿಟ್ ವಿತರಣೆ ಮಡಿಕೇರಿ, ಜೂ. 12: ಕರ್ನಾಟಕ ಡಿ.ಎಸ್.ಎಸ್. ವತಿಯಿಂದ ಮಡಿಕೇರಿಯ ಕುಂಬಳಗೇರಿ, ಉಕ್ಕುಡದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಲ್ಲಿನ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ
ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಮಡಿಕೇರಿ, ಜೂ. 12: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಆರ್ಥಿಕವಾಗಿ