ಮಾರ್ಚ್ 25ರಂದು ಬ್ರಹ್ಮಕಲಶೋತ್ಸವ ಸಂಕಲ್ಪಮಡಿಕೇರಿ, ಜ. 9: ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಈಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಗೋಚರ ಫಲದಂತೆ, ನಿನ್ನೆಯಿಂದ ದೋಷ ಪರಿಹಾರ ಪೂಜೆಗಳೊಂದಿಗೆ; ಮುಂದಿನ ಮಾರ್ಚ್25ರಂದು
ಜಿ.ಪಂ. ಜಾಗದಿಂದ ತೆರವುಗೊಂಡವರಿಗೆ ಸಿಗದ ಮನೆಮಡಿಕೇರಿ, ಜ. 9: ಜಿಲ್ಲಾ ಪಂಚಾಯಿತಿ ಜಾಗದಲ್ಲಿದ್ದ ಮನೆ ಗಳನ್ನು ಜಿ.ಪಂ. ಭವನ ನಿರ್ಮಾಣ ಮಾಡುವ ಸಂಬಂಧ ಈ ಹಿಂದೆ ತೆರವುಗೊಳಿಸಲಾಗಿದ್ದು; ಇದುವರೆಗೂ ಅಲ್ಲಿಂದ ತೆರವುಗೊಂಡ ಕುಟುಂಬ
ಗಾಂಜಾ ವ್ಯಸನಿಗಳಿಗೆ ದಂಡಮಡಿಕೇರಿ, ಜ. 9: ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.ಕಳೆದ ತಾ. 12.10.2018 ರಂದು ರಾತ್ರಿ
6 ತಿಂಗಳಿನಿಂದ ವೇತನವಿಲ್ಲದೆ ದುಡಿಮೆ ಗೋಣಿಕೊಪ್ಪಲು, ಜ. 9: ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಒಳಗೊಂಡಂತೆ 19 ಸಿಬ್ಬಂದಿಗಳು ವೇತನವಿಲ್ಲದೇ ಪರದಾಡುವ ಸ್ಥಿತಿ ಉದ್ಬವಿಸಿದೆ. ತಿಂಗಳ ಸಂಬಳವನ್ನೇ ನಂಬಿರುವ ಸಿಬ್ಬಂದಿಗಳು ಅತಂತ್ರ ಸ್ಥಿತಿಯಲ್ಲಿದ್ದು
ಅನ್ನದಾತನ ಗೋಳು ಆಲಿಸಿದ ಜಿಲ್ಲಾಧಿಕಾರಿಗೋಣಿಕೊಪ್ಪಲು, ಜ.9: ಕೊನೆಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಅನ್ನದಾತನ ಗೋಳಿಗೆ ಸ್ಪಂದಿಸುವ ಮೂಲಕ ರೈತರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಅನ್ನದಾತ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ