ವೈದ್ಯರು ಅಲಭ್ಯಮಡಿಕೇರಿ, ಜ. 10: ತಾ. 15ರಿಂದ 17ರವರೆಗೆ ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್‍ನಲ್ಲಿ ವೈದ್ಯರು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಆರೋಗ್ಯದಿಂದ ಜೀವನದಲ್ಲಿ ಸಾಧನೆಗೆ ಅವಕಾಶಮಡಿಕೇರಿ, ಜ. 10: ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಿಗೆ; ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡುವ
ತಾ.17 ರಂದು ಬಿಜೆಪಿ ಜನಜಾಗೃತಿ ಅಭಿಯಾನದ ಸಮಾವೇಶಮಡಿಕೇರಿ ಜ.10 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಬಿಜೆಪಿ ವತಿಯಿಂದ ಬೃಹತ್ ‘ಜನಜಾಗೃತಿ ಅಭಿಯಾನದ ಸಮಾವೇಶ’ವನ್ನು
ಫೆಬ್ರವರಿಯಿಂದ ಬಿ.ಎಸ್.ಎನ್.ಎಲ್.ಗೆ ಬರಸಿಡಿಲುಮಡಿಕೇರಿ, ಜ. 9: ದೂರ ಸಂಪರ್ಕ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿ ಪ್ರಮುಖವಾಗಿರುವ ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿ.ಎಸ್.ಎನ್.ಎಲ್.) ಸಂಸ್ಥೆಯ ಸೇವೆಯಲ್ಲಿ ಮುಂದಿನ ತಿಂಗಳು ಫೆಬ್ರವರಿಯಿಂದ ಭಾರೀ ಸಮಸ್ಯೆ
ಆನೆದಂತ ಸಾಗಾಟ : ಜಿಲ್ಲೆಯ ವ್ಯಕ್ತಿ ಸೇರಿ ಇಬ್ಬರ ಬಂಧನಮಡಿಕೇರಿ, ಜ. 9: ಅಕ್ರಮವಾಗಿ ಭಾರೀ ಮೌಲ್ಯದ ಆನೆದಂತವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಾಹನ ಸಹಿತ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರಲ್ಲಿ