ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೆ.ಜಿ.ಬಿ. ಭೇಟಿ ಪರಿಶೀಲನೆಗೋಣಿಕೊಪ್ಪಲು, ಏ.13 : ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ವ್ಯಾಪಾರ ನಡೆಸಲು ನಾಗರಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಇರುವ ವ್ಯವಸ್ಥೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು
ಜೀಪು ಅವಘಡ : ಚಾಲಕನ ದುರ್ಮರಣಮಡಿಕೇರಿ, ಏ. 13: ಈಸ್ಟರ್ ಹಬ್ಬ ಮುಗಿಸಿಕೊಂಡು ಹಿಂತಿರುಗುವ ವೇಳೆಯಲ್ಲಿ; ಜೀಪೊಂದು ಚಾಲಕನ ಹತೋಟಿ ತಪ್ಪಿ ಮಗುಚಿಕೊಂಡಿರುವ ಪರಿಣಾಮ; ಆತ ಕೊನೆಯುಸಿರೆಳೆಯುವದರೊಂದಿಗೆ; ಇತರ ನಾಲ್ವರು ಗಾಯಗೊಂಡು ಆಸ್ಪತ್ರೆಗೆ
ಮಾಂಸ ಕೋಳಿ ಖರೀದಿಗೆ ಮುಗಿಬಿದ್ದ ಗ್ರಾಹಕರುವೀರಾಜಪೇಟೆ, ಏ.13: ನಿರ್ಬಂಧ ಸಡಿಲಿಕೆಯ ಹಿನ್ನೆಲೆಯಲ್ಲಿ ಇಂದು ಬೆಳಗಿನ 6ಗಂಟೆಯಿಂದ ಅಪರಾಹ್ನ 12ಗಂಟೆಯವರೆಗೆ ಪಟ್ಟಣದಾದ್ಯಂತ ಮುಕ್ತವಾಗಿ ಸಂಚರಿಸಿದರು. ಮುಖ್ಯ ರಸ್ತೆ, ಗೋಣಿಕೊಪ್ಪ ರಸ್ತೆ ಹಾಗೂ ಫೀಲ್ಡ್ ಮಾರ್ಷಲ್
ಕೊಡಗು ಮೈಸೂರು ಜಿಲ್ಲೆಯ ಸಂಪರ್ಕ ಸೇತುವೆ ಬಂದ್ಗುಡ್ಡೆಹೊಸೂರು, ಏ. 13: ಇಲ್ಲಿಗೆ ಸಮೀಪದ ತೆಪ್ಪದಕಂಡಿ ಬಳಿ ನೂತನವಾಗಿ ತೂಗು ಸೇತುವೆ ನಿರ್ಮಿಸಲಾಗಿತ್ತು. ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು. ಮೈಸೂರು ಜಿಲ್ಲೆಯ
ನಾಳೆ ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಏ.13: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾ. 15 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 11.30 ಗಂಟೆಗೆ