ಅರ್ಜಿ ಆಹ್ವಾನಮಡಿಕೇರಿ, ಜ. 11: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಹಿಂದುಳಿದ
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ*ಗೋಣಿಕೊಪ್ಪಲು, ಜ. 11: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಮಗ್ನವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ
‘ರಂಗಾಯಣದ ನಿರ್ದೇಶಕನಾಗಬೇಕೆಂಬ ಕನಸು ನನಸಾದ ಕ್ಷಣ’ವಿಶೇಷ ಸಂದರ್ಶನ - ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಜ. 11: ಸುದೀರ್ಘ 40 ವರ್ಷಗಳು ರಂಗಭೂಮಿಯಲ್ಲಿ ದುಡಿದು ಮೈಸೂರಿನ ರಂಗಾಯಣದ ನಿರ್ದೇಶಕರಾಗಬೇಕೆಂಬ ಕನಸು ಕಂಡಿದ್ದ ರಂಗಕರ್ಮಿ, ಕಲಾವಿದ ಪೊನ್ನಂಪೇಟೆಯ
ಹೊರ ಜಿಲ್ಲೆಯ ಗುತ್ತಿಗೆದಾರರ ಕಾರ್ಯವೈಖರಿಗೆ ಆಕ್ಷೇಪಮಡಿಕೇರಿ, ಜ. 11: ಹೊರ ಜಿಲ್ಲೆಯ ಗುತ್ತಿಗೆದಾರರು ಕಡಿಮೆ ದರ ಸೂಚಿಸಿ ಕಾಮಗಾರಿಗಳನ್ನು ಪಡೆದುಕೊಂಡು ಸರ್ಮಪಕವಾಗಿ ಪೂರ್ಣಗೊಳಿಸದೆ ಇರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮುಂದಿನ
ಮಹಿಳಾ ಕಾಲೇಜು ನಿರ್ಮಾಣ : ಕೊಡಗು ಗೌಡ ಸಮಾಜಗಳ ಒಕ್ಕೂಟ ಆಕ್ಷೇಪಮಡಿಕೇರಿ, ಜ. 11: ನಗರದ ಗೌಡ ಸಮಾಜದ ಬಳಿಯ ಕಿರಿದಾದ ಜಾಗದಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ಥಾಪನೆಗೆ ಮುಂದಾಗಿರುವ ಆಡಳಿತ ವ್ಯವಸ್ಥೆಯ ಕ್ರಮಕ್ಕೆ ಕೊಡಗು ಗೌಡ