ಹೆಚ್ಡಿಕೆ ಹೆಸರಿಡಲು ವಿರೋಧ ಮಡಿಕೇರಿ, ಜೂ. 15: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರಿಗೆ ನೀಡಿದ ಮನೆಗಳ ಬಡಾವಣೆಗಳಿಗೆ ಕುಮಾರಸ್ವಾಮಿ ಲೇಔಟ್ ಎಂದು ಹೆಸರಿಡಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಕೊಡಗು ಯುವ ಸೇನೆ ವಿರೋಧ ವ್ಯಕ್ತಪಡಿಸಿದೆ. ಕೊಡಗಿನಲ್ಲಿ ಜನಿಸಿದ ಅನೇಕ ವೀರ ಯೋಧರಿದ್ದಾರೆ. ವೀರ ಸೈನಿಕರಿದ್ದಾರೆ ಅಂತಹವರ ಹೆಸರನ್ನು ಈ ಲೇಔಟಿಗೆ ನೀಡಬೇಕೆಂದು ಯುವ ಸೇನೆ ಆಗ್ರಹಿಸಿದೆ. ಸೈನಿಕರು ರಾಜಕಾರಣಿಗಳಂತಲ್ಲ; ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಪ್ರತಿಯೊಂದು ಕ್ಷಣವೂ ದುಡಿಯುತ್ತಿರುತ್ತಾರೆ. ಅಂಥವರ ಹೆಸರು ಈ ಬಡಾವಣೆಗಳಿಗೆ ಬರಲಿ ಎಂದು ಯುವ ಸೇನೆ ಜಿಲ್ಲಾ ಪ್ರಮುಖ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಸಚಿನ್ ಮಂದಣ್ಣ ಆಗ್ರಹಿಸಿದ್ದಾರೆ.x ಮಡಿಕೇರಿ, ಜೂ. 15: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರಿಗೆ ನೀಡಿದ ಮನೆಗಳ ಬಡಾವಣೆಗಳಿಗೆ ಕುಮಾರಸ್ವಾಮಿ ಲೇಔಟ್ ಎಂದು ಹೆಸರಿಡಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಕೊಡಗು ಯುವ ಸೇನೆ
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಜೂ. 15 : ಅರಕಲಗೂಡು ಮಲ್ಲಿಪಟ್ಟಣದಿಂದ ಶನಿವಾರಸಂತೆಗೆ ಸರಬರಾಜಾಗುತ್ತಿರುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ಅವರು ನಿರ್ವಹಿಸಬೇಕಿರುವುದರಿಂದ ತಾ. 16
ಪಶು ವೈದ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆಗ್ರಹಕೂಡಿಗೆ, ಜೂ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗ್ರಾಮಾಂತರ ಪಶು ವೈದ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಜೀವಮಾನ ಸಾಧನೆ ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ. 15: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪುಟಗಳಿಗೆ ಏಕಲವ್ಯ ಪ್ರಶಸ್ತಿಯನ್ನು ಹಾಗೂ ಜೀವಮಾನ ಸಾಧನೆ
ಅಕ್ರಮ ಪ್ರವೇಶ ಪರಸ್ಪರ ದೂರು ದಾಖಲುನಾಪೆÇೀಕ್ಲು, ಜೂ. 14: ನಾಪೆÇೀಕ್ಲು ಪಟ್ಟಣದ ಇಂದಿರಾನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಖುರೇಶಿ ಮತ್ತು ಸಹೋದರ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹನೀಫ ಎಂಬವರ ಮನೆಗೆ ಅಕ್ರಮ