ಕಾಡಾನೆ ದಾಳಿ ಬೈಕ್ ಜಖಂಸಿದ್ದಾಪುರ, ಜ. 11: ಕಾಡಾನೆ ದಾಳಿ ನಡೆಸಿ ಬೈಕನ್ನು ಜಖಂಗೊಳಿಸಿದ್ದು, ಅದೃಷ್ಟವಶಾತ್ ಅರಣ್ಯ ಸಿಬ್ಬಂದಿ ಪ್ರಾಣಾಪಾಂiÀi ದಿಂದ ಪಾರಾದ ಘಟನೆ ಪಾಲಿಬೆಟ್ಟ ಸಮೀಪದ ಅಬ್ಬೂರಿನಲ್ಲಿ ನಡೆದಿದೆ.ಅಬ್ಬೂರು ವ್ಯಾಪ್ತಿಯ
ಅಗಸ್ತ್ಯ ಲೋಪಾಮುದ್ರೆಯರ ಪವಿತ್ರ ದಾಂಪತ್ಯ ಸನ್ನಿವೇಶಧನಾರ್ಜನೆಗಾಗಿ ಮರಳಿಯತ್ನ, ಶತ ಪ್ರಯತ್ನವನ್ನು ನ್ಯಾಯಯುತ ಮಾರ್ಗದಲ್ಲಿ ನಡೆಸಿದ್ದ ಅಗಸ್ತ್ಯರು ತನ್ನೆದುರು ವಿನಮ್ರನಾಗಿ ನಿಂತು ನನ್ನಿಂದ ಏನಾಗಬೇಕು ಎಂದು ಕೇಳಿದ ರಾಜ ತ್ರಸದಸ್ಯುವಿಗೆ ಉತ್ತರಿಸುತ್ತಾ” ಮಹಾರಾಜ, ನಾವು
ಗುಂಡಿ ರಸ್ತೆಯಲ್ಲಿ ಜನರ ಪರದಾಟ : ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ..! ನಾಪೆÇೀಕ್ಲು, ಜ. 11: ಗುಂಡಿ ರಸ್ತೆಯಲ್ಲಿ ಓಡಾಡಿ ಸುಸ್ತಾದ ಜನ, ಯಾರು ರಸ್ತೆ ಸರಿಪಡಿಸಿಕೊಡದ ಹಿನ್ನಲೆಯಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದು ಸ್ಥಳೀಯ ಗ್ರಾಮ
ರಾಷ್ಟ್ರೀಯ ಹೆದ್ದಾರಿ : ಗುಂಡಿ ತೋಡಿ ಕೇಬಲ್ ಕಾಮಗಾರಿಮಡಿಕೇರಿ, ಜ. 11: ಪ್ರಕೃತಿ ವಿಕೋಪದಿಂದ ಎರಡು ವರ್ಷಗಳಿಂದ ದುರ್ಬಲ ಸ್ಥಿತಿಯಲ್ಲಿರುವ ಮಡಿಕೇರಿ-ಮಂಗಳೂರು ಹೆದ್ದಾರಿಗೆ ಶಾಶ್ವತ ಕಾಯಕಲ್ಪ ಇನ್ನೂ ದೊರೆತಿಲ್ಲ ಎನ್ನುವದು ಎಲ್ಲರಿಗೂ ತಿಳಿದಿದೆ. ಈ ರಸ್ತೆಯನ್ನು
ಅರ್ಜಿ ಆಹ್ವಾನಮಡಿಕೇರಿ, ಜ. 11: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಹಿಂದುಳಿದ