ವಿಶ್ವ ಕಲಾ ದಿನಾಚರಣೆಮಡಿಕೇರಿ, ಏ. 16: ತಾ. 15ರಂದು ವಿಶ್ವ ಕಲಾ ದಿನವನ್ನು ಚಿತ್ರ ಕಲಾವಿದ ಬಿ.ಆರ್. ಸತೀಶ್ ಫೇಸ್‍ಬುಕ್ ಲೈವ್‍ನ ಸಹಾಯದಿಂದ ವಿನೂತ ನವಾಗಿ ಆಚರಿಸಿದರು. ಕೊರೊನಾ ವೈರಸ್
ಸರಳ ವಿವಾಹ ಮಡಿಕೇರಿ, ಏ. 16: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವೂರು ಗ್ರಾಮದ ಅಮೆ ಮುದ್ದಪ್ಪ ಅವರ ಮಗ ಗಗನ್ ಅವರ ವಿವಾಹವು, ತಾ.16ರಂದು ಪೆರಾಜೆ ಗ್ರಾಮದ ತೊಕ್ಕುಳಿ
ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ, ಏ. 16 : ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿಂದ 66/11 ಕೆವಿ ಹೊರಹೋಗುವ ಎಫ್ 1 ಕೋಟೆ, ಎಫ್ 5 ಜಿ.ಟಿ. ರಸ್ತೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ
ತಾ. 20ರ ನಂತರದ ಲಾಕ್ ಡೌನ್ ಸಡಿಲಿಕೆಗಳಲ್ಲಿ ಏನೇನಿದೆ ?ಮಡಿಕೇರಿ, ಏ. 15: ಈಗಾಗಲೇ ಮೇ 3 ರವರೆಗೆ ಲಾಕ್‍ಡೌನ್ ಅವಧಿಯನ್ನು ದೇಶದಾದ್ಯಂತ ವಿಸ್ತರಿಸಲಾಗಿದೆ. ಏಪ್ರಿಲ್ 20 ರವರೆಗೆ ಕಟ್ಟುನಿಟ್ಟಾಗಿ ಲಾಕ್‍ಡೌನ್ ನಿಯಮಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿಯವರು
ಲಾಕ್ಡೌನ್ ಪಾಲನೆಯೊಂದಿಗೆ ಅಗತ್ಯ ಕಾರ್ಯಗಳ ಬಗ್ಗೆ ನಿರ್ಧರಿಸಿಮಡಿಕೇರಿ, ಏ. 15: ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಕರೆ ನೀಡಿರುವ ಲಾಕ್‍ಡೌನ್ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡುವುದರ ಜೊತೆಗೆ ಕೊಡಗಿನ ಜನರ ಹಿತದೃಷ್ಟಿಯಿಂದ ತೀರಾ ಅನಿವಾರ್ಯವಾಗಿ