ಸೂರ್ಲಬ್ಬಿಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕ್ರೀಡಾಕೂಟಸೋಮವಾರಪೇಟೆ, ಜ. 12: ತಾಲೂಕಿನ ಸೂರ್ಲಬ್ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಮಿತಿ ವತಿಯಿಂದ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ
ಶಾಸಕ ರಂಜನ್ಗೆ ಮನವಿ ಸಲ್ಲಿಕೆ*ಸಿದ್ದಾಪುರ, ಜ. 12: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಕರೆಯ 36 ಮಂದಿ ನಿವಾಸಿಗಳ ಮನೆ 2019ರ ಆಗಸ್ಟ್‍ನಲ್ಲಿ ಮಳೆಗೆ ನಾಶವಾಗಿದ್ದು, ಜಿಲ್ಲಾಡಳಿತ ಅಲ್ಲಿ ಮನೆ
ಜೈನ ಬಸದಿ ವೀಕ್ಷಿಸಲು ಸಿಬ್ಬಂದಿಯಿಂದ ಅಡ್ಡಿ ಸುಂಟಿಕೊಪ್ಪ, ಜ. 12: ಖಾಸಗಿ ತೋಟದಲ್ಲಿರುವ ಪುರಾತತ್ವ ಇಲಾಖೆಗೆ ಸೇರಿದ ಜೈನ ಬಸದಿಯನ್ನು ವೀಕ್ಷಿಸಲು ಬಂದ ಇತಿಹಾಸ ಉಪನ್ಯಾಸಕರಿಗೆ ಈ ತೋಟದ ಸಿಬ್ಬಂದಿ ಅಡ್ಡಿಪಡಿಸಿರುವ ಘಟನೆ ನಡೆದಿದೆ. ಶನಿವಾರ
ರಾಮಕೃಷ್ಣ ಶಾರದಾಶ್ರಮದಲ್ಲಿ ಯುವ ದಿನಾಚರಣೆಗೋಣಿಕೊಪ್ಪ ವರದಿ, ಜ. 12: ಪೊನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಾಜೀ ಅಧ್ಯಕ್ಷತೆ ಯಲ್ಲಿ ರಾಮಕೃಷ್ಣ ಶಾರಾದಾಶ್ರಮದಲ್ಲಿ ರಾಷ್ಟ್ರೀಯ ಯುವದಿನಾಚರಣೆ ಆಚರಿಸಲಾಯಿತು. ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಭಾರತೀಯ
ನಾಪತ್ತೆಯಾಗಿದ್ದ ಯುವಕ ಪತ್ತೆ ಕುಶಾಲನಗರ, ಜ. 12: ನಾಪತ್ತೆಯಾಗಿದ್ದ ನಗರದ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಯೋರ್ವನನ್ನು ಜಿಲ್ಲಾ ಅಪರಾಧ ಪತ್ತೆದಳ ಸಿಬ್ಬಂದಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪ ನಿವಾಸಿ ಯಾಗಿದ್ದು, ಮಡಿಕೇರಿ ಮೆಡಿಕಲ್