ಭೂ ಸುಧಾರಣೆ ಕಾಯ್ದೆ ವಿರುದ್ಧ ರೈತ ಸಂಘ ಪ್ರತಿಭಟನೆಗೋಣಿಕೊಪ್ಪಲು, ಜೂ. 16: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ
ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿಮಡಿಕೇರಿ, ಜೂ. 16: ಜಿಲ್ಲೆಯ ನೂತನ ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ 6 ವರ್ಷಗಳು ಮತ್ತು ಹಾಸನ ಜಿಲ್ಲೆಯ
ಅನುಮಾನ ಹುಟ್ಟಿಸಿದ ಅಮ್ಮತ್ತಿ ಅಪಘಾತ ಪ್ರಕರಣ...!ಗೋಣಿಕೊಪ್ಪಲು, ಜೂ.16: ಅದೊಂದು ಸುಂದರ ಕುಟುಂಬ ತಂದೆಯ ಹೆಚ್ಚಿನ ಜವಾಬ್ದಾರಿಯನ್ನು ಸಣ್ಣ ವಯಸ್ಸಿನಲ್ಲಿಯೇ ನಿಭಾಯಿಸುವ ಮೂಲಕ ತಂದೆ, ತಾಯಿಯ ಪ್ರೀತಿಗೆ ಪಾತ್ರನಾಗಿದ್ದ. ಕುಟುಂಬದ ಸಂಪೂರ್ಣ ವ್ಯವಹಾರವನ್ನು ಮಗನೇ
ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಚೆಟ್ಟಳ್ಳಿ, ಜೂ. 16: ಕಳೆದ ಹಲವು ವರ್ಷಗಳಿಂದಲೂ ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಬಾಳೆಗಿಡ ನೆಟ್ಟು, ಅಧಿಕಾರಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಸೋಮವಾರಪೇಟೆ ತಾಲೂಕಿನ
ಪಿಯು ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆಮಡಿಕೇರಿ, ಜೂ. 16: ಕೊಡಗು ಜಿಲ್ಲೆಯಲ್ಲಿ ತಾ. 18 ರಂದು ನಡೆಯುವ 2020ರ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ