ಉದ್ಯೋಗಾಧಿಕಾರಿ ಜಗನ್ನಾಥ್ಗೆ ಪದೋನ್ನತಿಮಡಿಕೇ, ಜೂ. 19 : ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ. ಜಗನ್ನಾಥ್ ಅವರು ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿ ಬೆಂಗಳೂರಿನ
ನವೋದಯ ಫಲಿತಾಂಶ ಪ್ರಕಟ ಮಡಿಕೇರಿ, ಜೂ. 19: ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿ ಪರೀಕ್ಷೆ-2020ರ ಫಲಿತಾಂಶ ಪ್ರಕಟಗೊಂಡಿದೆ. ಫಲಿತಾಂಶವನ್ನು hಣಣಠಿ://ತಿತಿತಿ.ಞsge.iಟಿ/2020/06/ಛಿಟಚಿss-vi-ರಿಟಿvsಣ-ಡಿesuಟಣ-ಜeಛಿಟಚಿಡಿeಜ-ಛಿheಛಿಞ.hಣmಟ ಲಿಂಕ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ಪಿಂಡ ಪ್ರದಾನ ಕಾರ್ಯಕ್ಕೆ ಅವಕಾಶ ಕೋರಿ ಮನವಿಮಡಿಕೇರಿ, ಜೂ. 19: ಸರಕಾರದ ಮಾರ್ಗಸೂಚಿಯನ್ವಯ ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನಿರಾಕರಿಸಿರುವುದನ್ನು ಮಾರ್ಪಡಿಸಿ, ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿ ಮುಖ್ಯಮಂತ್ರಿ ಹಾಗೂ ಕೊಡಗು ಜಿಲ್ಲಾ
ಸೋಲಾರ್ ದೀಪ ವಿತರಣೆನಾಪೆÇೀಕ್ಲು, ಜೂ. 19: ದೊಡ್ಡಪÀÅಲಿಕೋಟು ಗ್ರಾಮದ ವಿಶೇಷಚೇತನ ನಾಗಮ್ಮ ಅವರಿಗೆ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಸೋಲಾರ್ ದೀಪ ವಿತರಿಸಿದರು.
ಸಂತ್ರಸ್ತರಿಗಾಗಿ ತಾ.22 ರಂದು ಜೆಡಿಎಸ್ ಪಾದಯಾತ್ರೆಮಡಿಕೇರಿ, ಜೂ.19 : 2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾ.22 ರಂದು ಜಾತ್ಯತೀತ ಜನತಾದಳ(ಜೆಡಿಎಸ್) ನಾಪೋಕ್ಲುವಿನಿಂದ