ಅಕ್ರಮ ಜೂಜು: ಆರು ಮಂದಿ ಬಂಧನಮಡಿಕೇರಿ, ಏ. 23: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಜೂಜುಕೋರರಲ್ಲಿ ಆರು ಮಂದಿ ಬಂಧನವಾಗಿದ್ದು ಹಣ ವಶಕ್ಕೆ ಪಡೆದ ಪ್ರಕರಣ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವೀರಾಜಪೇಟೆ ನಗರದ
ವೀರಾಜಪೇಟೆ ಪಟ್ಟಣದಲ್ಲಿ ಡ್ರೋನ್ ಕ್ಯಾಮೆರಾಕ್ಕೆ ಚಾಲನೆವೀರಾಜಪೇಟೆ ಏ. 23: ಕೊರೊನಾ ವೈರಸ್ ಲಾಕ್‍ಡೌನ್‍ನ ನಿರ್ಬಂಧದ ಉಲ್ಲಂಘನೆಯನ್ನು ಪತ್ತೆ ಹಚ್ಚಲು ವೀರಾಜಪೇಟೆ ಪಟ್ಟಣದಲ್ಲಿ ಡ್ರೋನ್ ಕ್ಯಾಮೆರಾಕ್ಕೆ ಪ್ರಯೋಗಾರ್ಥವಾಗಿ ಚಾಲನೆ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ
ಮಾನವೀಯತೆ ಮೆರೆದ ಯುವಕರ ತಂಡಮಡಿಕೇರಿ, ಏ. 23: ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯೋರ್ವಳು ಬುಧವಾರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮಡಿಕೇರಿಯ ಯುವಕರ ತಂಡ ಸಂಪ್ರದಾಯಂತೆ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದರು. ರಾಮನಗರ
ಮರದ ಕೊಂಬೆ ಬಿದ್ದು ವ್ಯಕ್ತಿ ದುರ್ಮರಣವೀರಾಜಪೇಟೆ, ಏ. 23: ವೀರಾಜಪೇಟೆ ಬಳಿಯ ರಾಮನಗರದ ಆನಂದ ಎಂಬವರ ತೋಟದಲ್ಲಿ ಸೌದೆ ಕಡಿಯುತ್ತಿದ್ದಾಗ ಶಂಕರ (41) ಎಂಬವನ ತಲೆಯ ಮೇಲೆ ಭಾರೀ ಗಾತ್ರದ ಒಣಗಿದ ಕೊಂಬೆ
ದುಬಾರಿ ಬೆಲೆಯಲ್ಲಿ ಒಣಮೀನು ಮಾರಾಟಗೋಣಿಕೊಪ್ಪಲು, ಏ. 23: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಲಾಕ್‍ಡೌನ್ ಮುಂದುವರಿಯುತ್ತಿರುವ ಸಂದರ್ಭ ಬಳಕೆ ಮಾಡಿಕೊಂಡ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಣಮೀನು ವ್ಯಾಪಾರಿಗಳು ಒಣಮೀನಿಗೆ ದುಬಾರಿ