ಗಂಟಲು ದ್ರವ ಪರೀಕ್ಷೆಸುಂಟಿಕೊಪ್ಪ, ಏ. 23: ಸುಂಟಿಕೊಪ್ಪ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಕುಮಾರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಗೆ
ಬಂಟರ ಕ್ರೀಡಾಕೂಟ ಮುಂದೂಡಿಕೆವೀರಾಜಪೇಟೆ, ಏ. 23: ಮೇ 1 ರಿಂದ 3 ರವರೆಗೆ ನಡೆಯಬೇಕಾಗಿದ್ದ ಜಿಲ್ಲಾ ಮಟ್ಟದ ಬಂಟ ಸಮುದಾಯದ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ತಾಲೂಕು ಕ್ರೀಡಾ ಸಮಿತಿಯ ಅಧ್ಯಕ್ಷ
ಕೊಡವ ಸಮಾಜದ ಕಾರ್ಯಕ್ಕೆ ಜಿಲ್ಲಾಡಳಿತ ಮೆಚ್ಚುಗೆಮಡಿಕೇರಿ, ಏ. 23: ಮಡಿಕೇರಿ ಕೊಡವ ಸಮಾಜದಿಂದ ಕರ್ತವ್ಯನಿರತ ಸರಕಾರಿ ಉದ್ಯೋಗಿಗಳು, ಪೌರ ಕಾರ್ಮಿಕರು, ಪೊಲೀಸರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಶುಚಿ-ರುಚಿ ಊಟ ಕಲ್ಪಿಸುತ್ತಿರುವ ಬಗ್ಗೆ ಜಿಲ್ಲಾಡಳಿತ
‘ಸದ್ದು ಮಾಡುತ್ತಿರುವ ಅರೆಭಾಷೆ ಪದ್ಯದಂಗಡಿ’ಮಡಿಕೇರಿ, ಏ. 23: ದಕ್ಷಿಣಕನ್ನಡ ಮತ್ತು ಕೊಡಗಿನಲ್ಲಿ ಚಾಲ್ತಿಯಲ್ಲಿರುವ ಪ್ರಾದೇಶಿಕ ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಅಭಿಯಾನವೊಂದು ಪ್ರಪಂಚದಾದ್ಯಂತ ಹಂಚಿಹೋಗಿರುವ ಅರೆಭಾಷಿಕರಲ್ಲಿ ಸಂಚಲನವನ್ನು
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಪತ್ತೆಮಡಿಕೇರಿ, ಏ. 23: ಕೊರೊನಾ ಭೀತಿಯ ನಡುವೆಯೆ ಕೊಡಗಿನ ಗಡಿ ಸಂಪಾಜೆ ಹಾಗೂ ಸುಂಟಿಕೊಪ್ಪದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು; ರೋಗಿಗಳಿಬ್ಬರೂ ಇದೀಗ ಚೇತರಿಸಿಕೊಂಡಿದ್ದಾರೆ. ಸಂಪಾಜೆಯ ಪುರುಷ ಹಾಗೂ