ಕುಡಿಯುವ ನೀರಿನ ಟ್ಯಾಂಕ್ ತೆರವು; ಗ್ರಾಮಸ್ಥರ ಆಕ್ರೋಶನಾಪೆÇೀಕ್ಲು, ಜೂ. 22: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಹಳೇ ತಾಲೂಕು ಪಟ್ಟಣದ ಬಳಿ ಸುಮಾರು 12 ವರ್ಷಗಳ ಹಿಂದೆ ಒಂದು ಲಕ್ಷ ರೂ. ವೆಚ್ಚದಲ್ಲಿ ಗ್ರಾಮ
ಕಾಳಿಂಗ ಸೆರೆಪೆÇನ್ನಂಪೇಟೆ, ಜೂ. 22: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಕೂಪದಿರ ಪೆÇನ್ನಪ್ಪ ಎಂಬವರ ಕಾಫಿ ತೋಟದಲ್ಲಿ ಸೇರಿಕೊಂಡಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು
ಶನಿವಾರಸಂತೆಯಲ್ಲಿ ನೂತನ ಪತ್ರಿಕಾ ಭವನ ಉದ್ಘಾಟನೆ ಸೋಮವಾರಪೇಟೆ, ಜೂ. 22: ತಾಲೂಕಿನ ಶನಿವಾರಸಂತೆಯಲ್ಲಿ ನೂತನವಾಗಿ ನಿರ್ಮಿಸಿರುವ ಪತ್ರಿಕಾಭವನವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ದುಬಾರೆಯಲ್ಲಿ ಪ್ರವಾಸಿಗರ ಮೋಜು ಮಸ್ತಿಚೆಟ್ಟಳ್ಳಿ, ಜೂ. 22: ಕುಶಾಲನಗರ ಸಮೀಪದ ದುಬಾರೆಯಲ್ಲಿ ಕೊರೊನಾ ಲಾಕ್‍ಡೌನನ್ನು ಉಲ್ಲಂಘಿಸಿ ಪ್ರವಾಸಿಗರು ವಾಹನದಲ್ಲಿ ಆಗಮಿಸಿ ಮೋಜುಮಸ್ತಿಯಲ್ಲಿ ತೊಡಗಿಕೊಂಡಿರುವುದು ನಿತ್ಯವೂ ಕಂಡುಬರುತ್ತಿದೆ. ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ
ಬಾಳೆಲೆಯಲ್ಲಿ ರಸ್ತೆಗುರುಳಿದ ಮರಗೋಣಿಕೊಪ್ಪ ವರದಿ, ಜೂ. 22: ಮಳೆಗೆ ಬಾಳೆಲೆ ಸಮೀಪ ಮರ ಬಿದ್ದು ಸಂಪರ್ಕ ಕಡಿತ ಉಂಟಾಗಿತ್ತು. ಅಲ್ಲಿನ ಕಳ್ಳಿಚಂಡ ರವಿ ಎಂಬವರ ಮನೆ ಸಮೀಪದ ಹಲವು ರಸ್ತೆಗಳಿರುವ