ಮಾತು ಇಲ್ಲದ ಕೊಡವ ಕಿರುಚಿತ್ರ ‘ತಗ್ರ್ದಿ’ಮಡಿಕೇರಿ, ಜೂ. 26: ಕೊಡವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಮಾತು ಇಲ್ಲದ ಕೊಡವ ಕಿರುಚಿತ್ರವೊಂದು ತಯಾರಾಗುತ್ತಿದೆ. ವಾಯ್ಸ್ ಆಫ್ ಕೊಡವ ಬ್ಯಾನರ್ ನಲ್ಲಿ ‘ತಗ್‍ರ್ದಿ- ಖಿhe
ಸಲೂನ್ಗಳು ಬಂದ್ಸುಂಟಿಕೊಪ್ಪ, ಜೂ. 26: ಸುಂಟಿಕೊಪ್ಪ ವ್ಯಾಪ್ತಿಯ ಸವಿತ ಸಮಾಜದ ವತಿಯಿಂದ ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ತಾ. 26 ರಿಂದ ಜುಲೈ
ಸೀಲ್ಡೌನ್ ಅವೈಜ್ಞಾನಿಕ ಆಕ್ಷೇಪಕುಶಾಲನಗರ, ಜೂ 26: ಕುಶಾಲನಗರ ರಥಬೀದಿ ಪ್ರವೇಶದ್ವಾರದಲ್ಲಿ ಔಷಧಿ ವ್ಯಾಪಾರಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನೆÀ್ನಲೆಯಲ್ಲಿ ರಥಬೀದಿ ಉದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಅವೈಜ್ಞಾನಿಕವಾಗಿದೆ
ಜಿಲ್ಲೆಯ 15 ಪ್ರದೇಶಗಳು ಸೀಲ್ಡೌನ್ ಜನತೆ 28 ದಿನ ಹೊರಬರುವಂತಿಲ್ಲಮಡಿಕೇರಿ, ಜೂ. 25: ಕೊರೊನಾ ಸೋಂಕಿತ ವ್ಯಕ್ತಿಗಳು ತಂಗಿದ್ದ ಜಿಲ್ಲೆಯ 15 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ನಿವಾಸಿಗಳು ಮುಂದಿನ 28 ದಿನಗಳ ಕಾಲ ಮನೆಯಿಂದ ಹೊರ
ಮುಂಜಾಗ್ರತೆ ನಡುವೆ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಮಡಿಕೇರಿ, ಜೂ. 25: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ತೀರ್ಮಾನದಂತೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನವಾದ ಇಂದು ಆಂಗ್ಲ ಪಠ್ಯ ಕ್ರಮ ಪರೀಕ್ಷೆಯಲ್ಲಿ 6,749 ಜಿಲ್ಲೆಯ