ರೈತ ಮೇಳ ಕಾರ್ಯಕ್ರಮ ಮುಂದೂಡಿಕೆಕೂಡಿಗೆ, ಜೂ. 26 ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ತಾ. 30 ರಂದು ನಂಜರಾಯಪಟ್ಟಣದಲ್ಲಿ ನಡೆಯಬೇಕಾಗಿದ್ದ ಮಣ್ಣು ಮತ್ತು ಆರೋಗ್ಯ ಅಭಿಯಾನ ಮತ್ತು ರೈತ ಮೇಳದ
ಸಂತೆ ರದ್ದುಸುಂಟಿಕೊಪ್ಪ, ಜೂ. 26: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುಂಟಿಕೊಪ್ಪದ ಭಾನುವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಸುಂಟಿಕೊಪ್ಪ ಗ್ರಾ.ಪಂ.
ಫೀವರ್ ಕ್ಲಿನಿಕ್ ಮುಂದುವರಿಕೆ : 40 ಮಂದಿಯ ದ್ರವ ತುರ್ತು ರವಾನೆವೀರಾಜಪೇಟೆ, ಜೂ. 26 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಥರ್ಮಲ್ ಸ್ಕ್ರೀನ್‍ಗೊಳಗಾದ 40 ಮಂದಿಯ ಗಂಟಲು ದ್ರವವನ್ನು ಕೊರೊನಾ ವೈರಸ್ ಪತ್ತೆಗಾಗಿ ಮಡಿಕೇರಿ ಹಾಗೂ ಮೈಸೂರಿಗೆ ಕಳುಹಿಸಲಾಗಿದೆ
ಗಿಡ ನೆಡುವ ಕಾರ್ಯ ಮುಂದೂಡಿಕೆಮಡಿಕೇರಿ, ಜೂ. 26: ಕೊಡಗು ಫಾರ್ ಟುಮಾರೊ ಸಂಘಟನೆಯಿಂದ ತಾ. 27 ರಂದು (ಇಂದು) ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಸಂಪಾಜೆ ಗ್ರಾ.ಪಂ. : ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಸಂಪಾಜೆ, ಜೂ. 26: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು