ಅಧಿಕಾರಿಯ ಅಂತ್ಯಸಂಸ್ಕಾರಶನಿವಾರಸಂತೆ, ಸೆ. 9: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕೊಡಗು ಜಿಲ್ಲಾ ಸಶಸ್ತ್ರಮೀಸಲು ಪಡೆಯ ಎ.ಆರ್. ಎಸ್.ಐ. ಬಿ.ಸಿ. ಚೆನ್ನಕೇಶವ (48) ಅವರ ಅಂತ್ಯಕ್ರಿಯೆ ಹುಟ್ಟೂರು ಶನಿವಾರಸಂತೆಯ ನೀರಿನ ಘಟಕಕ್ಕೆ ಅನುದಾನಕುಶಾಲನಗರ, ಸೆ. 9: ಕುಶಾಲನಗರ ಪಟ್ಟಣದಲ್ಲಿ ಶುದ್ಧ ಕುಡಿವ ನೀರಿನ ನೂತನ ಘಟಕ ಪ್ರಾರಂಭಿಸಲು ಶಾಸಕರ ನಿಧಿಯಿಂದ ರೂ. 8.5 ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದು ಮಡಿಕೇರಿ ಗೋಣಿಕೊಪ್ಪ ಠಾಣೆಗೆ ಸುರೇಶ್ ಬೋಪಣ್ಣಗೋಣಿಕೊಪ್ಪಲು, ಸೆ.9: ಗೋಣಿಕೊಪ್ಪ ಪೋಲಿಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಸುರೇಶ್ ಬೋಪಣ್ಣ ನೇಮಕಗೊಂಡಿದ್ದಾರೆ. ಪ್ರಭಾರ ಠಾಣಾಧಿಕಾರಿ ಮಂಚಯ್ಯ ಅವರಿಂದ ಅಧಿಕಾರ ಸ್ವೀಕರಿಸಿದರು. ಬೋಪಣ್ಣ ಈ ಹಿಂದೆ ವೀರಾಜಪೇಟೆ, ತ್ಯಾಜ್ಯ ವಿಂಗಡಣೆ: ತಾ.12ರಂದು ಸಭೆನಾಪೋಕು, ಸೆ. 9: ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವ್ಯಾಪಾರ ವಹಿವಾಟು ಸಂದರ್ಭ ಉತ್ಪತ್ತಿಯಾಗುವ ಪ್ಲಾಸ್ಟಿಕ್, ಒಣಕಸ ಹಾಗೂ ಇತರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯಿತಿಯ ಕಸಕೊಡವ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿ ಹಲವರುಮಡಿಕೇರಿ, ಸೆ. 8: ರಾಜ್ಯದಲ್ಲಿ ಕಳೆದ ಹದಿನಾಲ್ಕು ತಿಂಗಳ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಂಡು ಇದೀಗ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಬಿ.ಎಸ್.
ಅಧಿಕಾರಿಯ ಅಂತ್ಯಸಂಸ್ಕಾರಶನಿವಾರಸಂತೆ, ಸೆ. 9: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕೊಡಗು ಜಿಲ್ಲಾ ಸಶಸ್ತ್ರಮೀಸಲು ಪಡೆಯ ಎ.ಆರ್. ಎಸ್.ಐ. ಬಿ.ಸಿ. ಚೆನ್ನಕೇಶವ (48) ಅವರ ಅಂತ್ಯಕ್ರಿಯೆ ಹುಟ್ಟೂರು ಶನಿವಾರಸಂತೆಯ
ನೀರಿನ ಘಟಕಕ್ಕೆ ಅನುದಾನಕುಶಾಲನಗರ, ಸೆ. 9: ಕುಶಾಲನಗರ ಪಟ್ಟಣದಲ್ಲಿ ಶುದ್ಧ ಕುಡಿವ ನೀರಿನ ನೂತನ ಘಟಕ ಪ್ರಾರಂಭಿಸಲು ಶಾಸಕರ ನಿಧಿಯಿಂದ ರೂ. 8.5 ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದು ಮಡಿಕೇರಿ
ಗೋಣಿಕೊಪ್ಪ ಠಾಣೆಗೆ ಸುರೇಶ್ ಬೋಪಣ್ಣಗೋಣಿಕೊಪ್ಪಲು, ಸೆ.9: ಗೋಣಿಕೊಪ್ಪ ಪೋಲಿಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಸುರೇಶ್ ಬೋಪಣ್ಣ ನೇಮಕಗೊಂಡಿದ್ದಾರೆ. ಪ್ರಭಾರ ಠಾಣಾಧಿಕಾರಿ ಮಂಚಯ್ಯ ಅವರಿಂದ ಅಧಿಕಾರ ಸ್ವೀಕರಿಸಿದರು. ಬೋಪಣ್ಣ ಈ ಹಿಂದೆ ವೀರಾಜಪೇಟೆ,
ತ್ಯಾಜ್ಯ ವಿಂಗಡಣೆ: ತಾ.12ರಂದು ಸಭೆನಾಪೋಕು, ಸೆ. 9: ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವ್ಯಾಪಾರ ವಹಿವಾಟು ಸಂದರ್ಭ ಉತ್ಪತ್ತಿಯಾಗುವ ಪ್ಲಾಸ್ಟಿಕ್, ಒಣಕಸ ಹಾಗೂ ಇತರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯಿತಿಯ ಕಸ
ಕೊಡವ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿ ಹಲವರುಮಡಿಕೇರಿ, ಸೆ. 8: ರಾಜ್ಯದಲ್ಲಿ ಕಳೆದ ಹದಿನಾಲ್ಕು ತಿಂಗಳ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಂಡು ಇದೀಗ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಬಿ.ಎಸ್.