ಕ್ರೈಸ್ತಮಾತೆ ಮರಿಯಮ್ಮ ಜನ್ಮದಿನೋತ್ಸವಮಡಿಕೇರಿ, ಸೆ. 8: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಡಿನೆಲ್ಲೆಡೆ ವಿವಿಧ ಚರ್ಚ್‍ಗಳಲ್ಲಿ ಇಂದು ಏಸುವಿನ ಮಾತೆ ಮರಿಯಮ್ಮ ಅವರ ಜನ್ಮೋತ್ಸವ ಆಚರಣೆ ಯೊಂದಿಗೆ, ಬಲಿಪೂಜೆ,ಆನೆಚೌಕೂರು ಹೆದ್ದಾರಿಯಲ್ಲಿ ಮೇಲು ರಸ್ತೆ ಸಾಧ್ಯತೆಗೋಣಿಕೊಪ್ಪಲು, ಸೆ. 8: ಹುಣಸೂರು ಗೋಣಿಕೊಪ್ಪಲು ನಡುವಿನ ಆನೆಚೌಕೂರು ಅಂತರಾಜ್ಯ ಹೆದ್ದಾರಿಯಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಗಂಭೀರ ಚಿಂತನೆ ನಡೆದಿದೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಣಾಉರುಳುತ್ತಿರುವ ಬಂಡೆಕಲ್ಲುಗಳು..!ಪೆರಾಜೆ, ಸೆ. 8: ಮಡಿಕೇರಿ ತಾಲೂಕಿನ ಪೆರಾಜೆಯ ಕೊಳಿಕ್ಕಿಮಲೆ ಬೆಟ್ಟದಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿರುವದು ಸ್ಥಳೀಯರ ಆತಂಕಕ್ಕೆ ಎಡೆಮಾಡಿದೆ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿಬಂದಿದೆ.ಒತ್ತುವರಿ ಜಾಗದಲ್ಲಿನ ಮರಗಳ ಎಣಿಕೆಸಿದ್ದಾಪುರ, ಸೆ. 8: ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲು ಮುಂದಾದ ಬೆನ್ನಲ್ಲೇ ಇದೀಗ ಒತ್ತುವರಿ ಜಾಗದಲ್ಲಿರುವ ಮರಗಳ ಎಣಿಕೆ ಕಾರ್ಯವನ್ನು ಅರಣ್ಯ ಇಲಾಖೆ ಅತಿವೃಷ್ಟಿಯೊಂದಿಗೆ ಕಾಡಾನೆ ಧಾಳಿಯಿಂದ ಸಂಕಷ್ಟದಲ್ಲಿ ರೈತರು...*ಗೋಣಿಕೊಪ್ಪಲು, ಸೆ. 8: ಅತಿವೃಷ್ಟಿಯಿಂದ ಬೆಳೆಗಾರ ಸಂಕಷ್ಟ ಪರಿಸ್ಥಿತಿಯಲ್ಲಿ ಬಳಲುತ್ತಿದ್ದರೆ ಕಾಡಾನೆ ಹಾವಳಿಯಿಂದ ಮತ್ತಷ್ಟು ಸಮಸ್ಯೆ ಎದುರಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯ ತೀವ್ರತೆಗೆ ಕಾಫಿ ಗಿಡಗಳು, ಕಾಳುಮೆಣಸು
ಕ್ರೈಸ್ತಮಾತೆ ಮರಿಯಮ್ಮ ಜನ್ಮದಿನೋತ್ಸವಮಡಿಕೇರಿ, ಸೆ. 8: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಡಿನೆಲ್ಲೆಡೆ ವಿವಿಧ ಚರ್ಚ್‍ಗಳಲ್ಲಿ ಇಂದು ಏಸುವಿನ ಮಾತೆ ಮರಿಯಮ್ಮ ಅವರ ಜನ್ಮೋತ್ಸವ ಆಚರಣೆ ಯೊಂದಿಗೆ, ಬಲಿಪೂಜೆ,
ಆನೆಚೌಕೂರು ಹೆದ್ದಾರಿಯಲ್ಲಿ ಮೇಲು ರಸ್ತೆ ಸಾಧ್ಯತೆಗೋಣಿಕೊಪ್ಪಲು, ಸೆ. 8: ಹುಣಸೂರು ಗೋಣಿಕೊಪ್ಪಲು ನಡುವಿನ ಆನೆಚೌಕೂರು ಅಂತರಾಜ್ಯ ಹೆದ್ದಾರಿಯಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಗಂಭೀರ ಚಿಂತನೆ ನಡೆದಿದೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಣಾ
ಉರುಳುತ್ತಿರುವ ಬಂಡೆಕಲ್ಲುಗಳು..!ಪೆರಾಜೆ, ಸೆ. 8: ಮಡಿಕೇರಿ ತಾಲೂಕಿನ ಪೆರಾಜೆಯ ಕೊಳಿಕ್ಕಿಮಲೆ ಬೆಟ್ಟದಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿರುವದು ಸ್ಥಳೀಯರ ಆತಂಕಕ್ಕೆ ಎಡೆಮಾಡಿದೆ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿಬಂದಿದೆ.
ಒತ್ತುವರಿ ಜಾಗದಲ್ಲಿನ ಮರಗಳ ಎಣಿಕೆಸಿದ್ದಾಪುರ, ಸೆ. 8: ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲು ಮುಂದಾದ ಬೆನ್ನಲ್ಲೇ ಇದೀಗ ಒತ್ತುವರಿ ಜಾಗದಲ್ಲಿರುವ ಮರಗಳ ಎಣಿಕೆ ಕಾರ್ಯವನ್ನು ಅರಣ್ಯ ಇಲಾಖೆ
ಅತಿವೃಷ್ಟಿಯೊಂದಿಗೆ ಕಾಡಾನೆ ಧಾಳಿಯಿಂದ ಸಂಕಷ್ಟದಲ್ಲಿ ರೈತರು...*ಗೋಣಿಕೊಪ್ಪಲು, ಸೆ. 8: ಅತಿವೃಷ್ಟಿಯಿಂದ ಬೆಳೆಗಾರ ಸಂಕಷ್ಟ ಪರಿಸ್ಥಿತಿಯಲ್ಲಿ ಬಳಲುತ್ತಿದ್ದರೆ ಕಾಡಾನೆ ಹಾವಳಿಯಿಂದ ಮತ್ತಷ್ಟು ಸಮಸ್ಯೆ ಎದುರಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯ ತೀವ್ರತೆಗೆ ಕಾಫಿ ಗಿಡಗಳು, ಕಾಳುಮೆಣಸು