ಕೊಡಗಿನ ಗಡಿಯಾಚೆಓರ್ವ ಉಗ್ರ ಬಲಿ: ಯೋಧ ಹುತಾತ್ಮ ಜಮ್ಮು, ಮೇ 17: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭಾರತೀಯ ಸೇನಾಪಡೆ ಎನ್‍ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ವೇಳೆ
ನರಹಂತಕ ವ್ಯಾಘ್ರನಿಗೆ ಗುಂಡಿಕ್ಕುವ ಮೂಲಕ ಕೊಡಗಿನ ಕೊನೆಯ ‘ನರಿಮಂಗಲ’ ಮಡಿಕೇರಿ, ಮೆ 17: ಕೊಡಗಿನ ಐತಿಹ್ಯಗಳಲ್ಲಿ ಇಂತಹದ್ದೂ ಒಂದಿತ್ತು ಎನ್ನುವದು ಇದೀಗ ಇತಿಹಾಸದ ಪುಟದಲ್ಲಿ ಮಾತ್ರ ಇದೆ. ಒಂದಾನೊಂದು ಕಾಲದಲ್ಲಿ ಜಿಲ್ಲೆ ಬಹುತೇಕ ದಟ್ಟವಾದ ಅರಣ್ಯದಿಂದ ಕೂಡಿದ್ದ
ಕೊಳ್ಳುವರಿಲ್ಲದೇ ಬೆಳೆಗಾರನಿಗೆ ಕಹಿಯಾದ ಸ್ವಾದಿಷ್ಟ ಹಣ್ಣುಗಳು...!ಸಾಮಾನ್ಯವಾಗಿ ಅತಿವೃಷ್ಟಿ, ಅನಾವೃಷ್ಟಿ ಯಿಂದಾಗಿ ಹಣ್ಣಿನ ಬೆಳೆಗಳು ಹಾಳಾಗುತ್ತಿದ್ದ ಅನೇಕ ಉದಾಹರಣೆ ಗಳಿದೆ. ಆದರೆ ಇದೇ ಮೊದಲ ಬಾರಿಗೆ ಅತ್ಯುತ್ತಮ ಫಸಲಿದ್ದರೂ ನೈಸರ್ಗಿಕ ವಿಕೋಪವಿಲ್ಲದಿದ್ದರೂ ಫಸಲು ನಾಶದಿಂದ
ರಕ್ತದಾನ ಶಿಬಿರ ಗೋಣಿಕೊಪ್ಪ ವರದಿ, ಮೇ 17: ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಸ್ವಯಂ ಪ್ರೇರಣಾ ಬಳಗದ ವತಿಯಿಂದ ರಕ್ತದಾನ ಶಿಬಿರವನ್ನು ಗೋಣಿಕೊಪ್ಪ ಮಾಂಡೋವಿ ಕಾರ್ ಶೋರೂಮ್‍ನಲ್ಲಿ ತಾ. 18
ಕಾಮಗಾರಿಗೆ ಚಾಲನೆಸಿದ್ದಾಪುರ, ಮೇ 17: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 4ನೇ ವಾರ್ಡಿನಲ್ಲಿ, ಬಾಲಕೃಷ್ಣ ಎಂಬವರ ಮನೆಯ ಸಮೀಪದಿಂದ, ಸಾರ್ವಜನಿಕ ರಸ್ತೆಯ ಕಾಮಗಾರಿಗೆ ಗ್ರಾ.ಪಂ. ವತಿಯಿಂದ ಚಾಲನೆ