ಶನಿವಾರಸಂತೆ ವ್ಯಾಪ್ತಿಯಲ್ಲಿ ಕ್ಷೀಣಿಸಿದ ಮಳೆಶನಿವಾರಸಂತೆ, ಸೆ. 10: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಮಳೆ ಕ್ಷೀಣಿಸಿದೆ. ಬೆಳಿಗ್ಗೆ ತುಂತುರಾಗಿ ಸುರಿಯಿತು. ನಂತರ ಮೋಡ ಕವಿದ ವಾತಾವರಣವಿದ್ದು, ಗಂಟೆಗೊಮ್ಮೆ ತುಂತುರು ಮಳೆಯ ಸಿಂಚನವಾಯಿತು. ಮನೆ ಹಾನಿ: ಮರು ಸಮೀಕ್ಷೆಸಿದ್ದಾಪುರ, ಸೆ. 10: ಪ್ರವಾಹದಿಂದ ಹಾನಿಗೊಳಗಾದ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ವ್ಯಾಪ್ತಿಯಲ್ಲಿ ಮನೆಗಳ ಹಾನಿಯ ಬಗ್ಗೆ ಮರು ಸಮೀಕ್ಷೆ ಕಾರ್ಯ ನಡೆಸಲಾಯಿತು. ಈ ನಾಳೆ ವಿದ್ಯಾರ್ಥಿಗಳಿಗೆ ಭಾಷಣ, ರಸಪ್ರಶ್ನೆ ಸ್ಪರ್ಧೆಮಡಿಕೇರಿ, ಸೆ. 10 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಾಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ತಾ.12ರಂದು ಕಾಲೇಜಿನ ವಿದ್ಯಾಥಿಗಳಿಗೆ ಭಾಷಣ ಹಾಗೂ ರಸಪ್ರಶ್ನೆ ಪೆರಾಜೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಪೆರಾಜೆ, ಸೆ. 10: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಗು, ಪೆರಾಜೆ ಜ್ಯೋತಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ಕ್ರೀಡಾಕೂಟ ಪೆರಾಜೆ ಸಿದ್ದಾಪುರ ಜಾಗ ತೆರವಿಗೆ ತಡೆಯಾಜ್ಞೆ ಸಿದ್ದಾಪುರ, ಸೆ. 10: ನೆಲ್ಯಹುದಿ ಕೇರಿಯ ಬೆಟ್ಟದಕಾಡು ವಿನಲ್ಲಿ ಸಂತ್ರಸ್ತರಿಗೆ ಗುರುತಿಸಿದ್ದ ಒತ್ತುವರಿ ಭೂಮಿ ತೆರವಿಗೆ ತೋಟದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಾರಿಯ ಮಹಾಮಳೆಗೆ ಸಿಲುಕಿ
ಶನಿವಾರಸಂತೆ ವ್ಯಾಪ್ತಿಯಲ್ಲಿ ಕ್ಷೀಣಿಸಿದ ಮಳೆಶನಿವಾರಸಂತೆ, ಸೆ. 10: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಮಳೆ ಕ್ಷೀಣಿಸಿದೆ. ಬೆಳಿಗ್ಗೆ ತುಂತುರಾಗಿ ಸುರಿಯಿತು. ನಂತರ ಮೋಡ ಕವಿದ ವಾತಾವರಣವಿದ್ದು, ಗಂಟೆಗೊಮ್ಮೆ ತುಂತುರು ಮಳೆಯ ಸಿಂಚನವಾಯಿತು.
ಮನೆ ಹಾನಿ: ಮರು ಸಮೀಕ್ಷೆಸಿದ್ದಾಪುರ, ಸೆ. 10: ಪ್ರವಾಹದಿಂದ ಹಾನಿಗೊಳಗಾದ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ವ್ಯಾಪ್ತಿಯಲ್ಲಿ ಮನೆಗಳ ಹಾನಿಯ ಬಗ್ಗೆ ಮರು ಸಮೀಕ್ಷೆ ಕಾರ್ಯ ನಡೆಸಲಾಯಿತು. ಈ
ನಾಳೆ ವಿದ್ಯಾರ್ಥಿಗಳಿಗೆ ಭಾಷಣ, ರಸಪ್ರಶ್ನೆ ಸ್ಪರ್ಧೆಮಡಿಕೇರಿ, ಸೆ. 10 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಾಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ತಾ.12ರಂದು ಕಾಲೇಜಿನ ವಿದ್ಯಾಥಿಗಳಿಗೆ ಭಾಷಣ ಹಾಗೂ ರಸಪ್ರಶ್ನೆ
ಪೆರಾಜೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಪೆರಾಜೆ, ಸೆ. 10: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಗು, ಪೆರಾಜೆ ಜ್ಯೋತಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ಕ್ರೀಡಾಕೂಟ ಪೆರಾಜೆ
ಸಿದ್ದಾಪುರ ಜಾಗ ತೆರವಿಗೆ ತಡೆಯಾಜ್ಞೆ ಸಿದ್ದಾಪುರ, ಸೆ. 10: ನೆಲ್ಯಹುದಿ ಕೇರಿಯ ಬೆಟ್ಟದಕಾಡು ವಿನಲ್ಲಿ ಸಂತ್ರಸ್ತರಿಗೆ ಗುರುತಿಸಿದ್ದ ಒತ್ತುವರಿ ಭೂಮಿ ತೆರವಿಗೆ ತೋಟದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಾರಿಯ ಮಹಾಮಳೆಗೆ ಸಿಲುಕಿ