ಕುಶಾಲನಗರ ಪ.ಪಂ. ಮೇಲ್ದರ್ಜೆಗೇರಿಸಲು ಕ್ರಮಕುಶಾಲನಗರ, ಮೇ 18: ಕುಶಾಲನಗರವನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳುವು ದಾಗಿ ರಾಜ್ಯ ಪೌರಾಡಳಿತ ಸಚಿವರಾದ ಡಾ. ನಾರಾಯಣಗೌಡ ಭರವಸೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಅವರ
ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ವಿಫಲ ಸಾರ್ವಜನಿಕರ ಆಕ್ರೋಶಶ್ರೀಮಂಗಲ, ಮೇ 18: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರ ಜರ್ಸಿ ತಳಿಯ ಹಸುವನ್ನು ಭಾನುವಾರ ಹಾಡಹಗಲೆ ಹುಲಿ ದಾಳಿಮಾಡಿ ಕೊಂದು
ಯುವಕನ ಮೃತದೇಹ ಪತ್ತೆ ನಾಪೋಕ್ಲು, ಮೇ 18: ಭಾನುವಾರ ನೀರು ಪಾಲಾದ ಯುವಕನ ಮೃತದೇಹದ ಹುಡುಕಾಟ ಕಾರ್ಯವನ್ನು ಮುಳುಗುತಜ್ಞರು ನಡೆಸಿದ್ದು ತಡರಾತ್ರಿ ಶವ ಪತ್ತೆಯಾಗಿದೆ. ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ
ಸಂತಾಪ ಸಭೆ ವೀರಾಜಪೇಟೆ, ಮೇ 18: ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಸಮಾಜ ಸೇವಕರು ಆಗಿದ್ದ ಮುತ್ತಪ್ಪ ರೈ ಅವರ ನಿಧನಕ್ಕೆ ವೀರಾಜಪೇಟೆ ಸಂಘಟನೆಯ ತಾಲೂಕು ಸಮಿತಿ ಸಂತಾಪ ಸಭೆ
ಮುಂಗಡ ಹಣ ವಾಪಸ್ ನೀಡಲು ಆಗ್ರಹಸೋಮವಾರಪೇಟೆ,ಮೇ 18: ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವು ಕಲ್ಯಾಣ ಮಂಟಪಗಳಲ್ಲಿ ನಿಗದಿ ಯಾಗಿದ್ದ ಮದುವೆ ಕಾರ್ಯಕ್ರಮಗಳು ರದ್ದುಗೊಂಡಿದ್ದು, ಮುಂಗಡ ಹಣವನ್ನು ಕಟ್ಟಿದವರಿಗೆ ವಾಪಾಸ್ ನೀಡಬೇಕೆಂದು