ರಾಜ್ಯದಲ್ಲಿ ಲಾಕ್ ಡೌನ್ 4.0 ನೂತನ ಮಾರ್ಗಸೂಚಿಬೆಂಗಳೂರು, ಮೇ 18: ನಿನ್ನೆ ತಾನೆ ಲಾಕ್‍ಡೌನ್ 4.0 ಕ್ಕೆ ಸಂಬಂಧಿಸಿದಂತೆ ಮಾರ್ಗ ಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಸಂಪುಟ
ಸಿಡಿಲು ಗುಡುಗಿನ ಆರ್ಭಟ: ಧಾರಾಕಾರ ಮಳೆ...ಮಡಿಕೇರಿ, ಮೇ 18: ಅಬ್ಬರದ ಸಿಡಿಲು-ಗುಡುಗಿನ ನಡುವೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದೆ. ನಿನ್ನೆ ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗಿದ್ದರೆ,
ಕಾವೇರಿ ನದಿ ನಿರ್ವಹಣಾ ಕಾರ್ಯ ತಕ್ಷಣದಿಂದಲೇ ಆರಂಭಕುಶಾಲನಗರ, ಮೇ 18: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ನಿರ್ವಹಣಾ ಕಾಮಗಾರಿ ಮಂಗಳವಾರದಿಂದಲೇ ಪ್ರಾರಂಭಿಸು ವುದಾಗಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ವ್ಯಕ್ತಪಡಿಸಿದ್ದಾರೆ.ಕುಶಾಲನಗರ ಕಾವೇರಿ
ಖಾಸಗಿ ಬಸ್ಗಳನ್ನು ಸಾರಿಗೆ ಇಲಾಖೆಗೆ ಶರಣಾಗತಿ ಮಾಡಲಾಗಿದೆ.ಮಡಿಕೇರಿ, ಮೇ 18: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ತೆರಿಗೆ ವಿನಾಯ್ತಿಗಾಗಿ ಸಾಕಷ್ಟು ಖಾಸಗಿ ಬಸ್‍ಗಳನ್ನು ಸಾರಿಗೆ ಇಲಾಖೆಗೆ ಶರಣಾಗತಿ ಮಾಡಲಾಗಿದೆ. ಉಳಿದ ಬಸ್‍ಗಳನ್ನು ರಾಜ್ಯ ಸರ್ಕಾರದ ಆದೇಶದಂತೆ
ಕಾರ್ಮಿಕರ ಕೊರತೆ ಕೃಷಿ ಚಟುವಟಿಕೆಗೆ ಹಿನ್ನಡೆಶ್ರೀಮಂಗಲ, ಮೇ 18 : ಕೊರೊನಾ ಹಿನ್ನೆಲೆ ಲಾಕ್‍ಡೌನ್‍ನಿಂದ ಜಿಲ್ಲೆಯ ಕೃಷಿ ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊರ ಜಿಲ್ಲೆಯಲ್ಲೇ ಉಳಿದುಕೊಂಡಿದ್ದು, ಕಾರ್ಮಿಕರ ಸಮಸ್ಯೆಯಿಂದ