ಕಾಡಾನೆಗಳ ಹಾವಳಿ ಸಿದ್ದಾಪುರ, ಜು. 11: ಕಾಡಿಗೆ ತೆರಳಿದ ಕಾಡಾನೆಗಳ ಹಿಂಡು ಇದೀಗ ಮತ್ತೆ ನಾಡಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಒಂದು ವಾರಗಳ ಹಿಂದೆ
ಆಶಾ ಕಾರ್ಯಕರ್ತೆಯರಿಗೆ ಸನ್ಮಾನಸುಂಟಿಕೊಪ್ಪ, ಜು. 11: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಮತ್ತು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಪಂಚಾಯಿತಿ
ಜಗತ್ತಿಗೆ ಮಾದರಿ ದೇಶದ ಪ್ರಧಾನಿಮಡಿಕೇರಿ, ಜು. 11: ಒಂದೆಡೆ ಜಾಗತಿಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದು ಸೇರಿದಂತೆ ನೆರೆಯ ಚೀನಾ ಸಹಿತ ಶತ್ರು ರಾಷ್ಟ್ರಗಳಿಂದ ಭಾರತದ ಭೂ ಭಾಗಗಳನ್ನು ಕಬಳಿಸುವ ಹುನ್ನಾರ
ಗೋಣಿಕೊಪ್ಪ : 6 ವಾರ್ಡ್ ಕಂಟೈನ್ಮೆಂಟ್ ವಲಯ ಗೋಣಿಕೊಪ್ಪಲು, ಜು.11: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪ್ರತಿಷ್ಠಿತ ಬಡಾವಣೆಗಳು ಸೇರಿದಂತೆ 6 ವಾರ್ಡ್‍ಗಳನ್ನು ಕಂಟೈನ್‍ಮೆಂಟ್ ವಲಯಗಳನ್ನಾಗಿ ಮಾರ್ಪಡಿಸ ಲಾಗಿದೆ. ಶನಿವಾರ ನಗರದ 5ನೇ ವಿಭಾಗದ ಅಚ್ಚಪ್ಪ ಲೇಔಟ್
ನಾಪೆÉÇೀಕ್ಲು ಗ್ರಾಮ ಪಂಚಾಯಿತಿಯಲ್ಲಿ ತುರ್ತು ಸಭೆನಾಪೆÉÇೀಕ್ಲು, ಜು. 11: ನಾಪೆÉÇೀಕ್ಲು ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ಮುಂಜಾಗ್ರತೆ ಬಗ್ಗೆ ತುರ್ತು ಸಭೆಯನ್ನು ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಯಿತು.