ನಾಗರಪಂಚಮಿ ಪೂಜಾ ಕಾರ್ಯಕ್ರಮಮಡಿಕೇರಿ, ಆ. 3: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ನಾಗಬನದಲ್ಲಿ ತಾ. 5 ರಂದು ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಬೆಳಿಗ್ಗೆ 6.30 ರಿಂದ ಹವಾಮಾನ ಮುನ್ಸೂಚನೆಮಡಿಕೇರಿ, ಆ. 3: ಜಿಲ್ಲೆಯಲ್ಲಿ ತಾ. 5 ರಿಂದ ಮುಂದಿನ ನಾಲ್ಕು ದಿನಗಳವರೆಗೆ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಬ್ರೈನೋಬೈನ್ ಚಾಂಪಿಯನ್ಮಡಿಕೇರಿ, ಆ. 3: ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಟ್ರೋಫಿಯನ್ನು ಎಂ.ಎನ್. ತನ್ಮಯ್ ಸೇರಿದಂತೆ 6 ಮಂದಿ ಪಡೆದುಕೊಂಡಿದ್ದಾರೆ. ತಾ. 3ರ ಪತ್ರಿಕೆಯಲ್ಲಿ ಈ ಹೆಸರು ಜನನಿ ತಾ. 12 ರಂದು ಬಕ್ರೀದ್ಮಡಿಕೇರಿ, ಆ. 3: ಮುಸ್ಲಿಮರ ಹಿಜರಿ ದಿನದರ್ಶಿಯ ದುಲ್‍ಹಜ್ ತಿಂಗಳ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ತಾ. 12 ರಂದು ಸೋಮವಾರ ಆಚರಿಸಲಾಗುವದು ಎಂದು ಕೊಡಗಿನ ಖಾಝಿಗಳ ಮುರಿದು ಬಿದ್ದ ಮರನಾಪೋಕ್ಲು, ಆ. 3: ನಾಪೋಕ್ಲು - ಭಾಗಮಂಡಲ ಮುಖ್ಯರಸ್ತೆಯ ಎಮ್ಮೆಮಾಡು ಜಂಕ್ಷನ್ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಯಿತು.
ನಾಗರಪಂಚಮಿ ಪೂಜಾ ಕಾರ್ಯಕ್ರಮಮಡಿಕೇರಿ, ಆ. 3: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ನಾಗಬನದಲ್ಲಿ ತಾ. 5 ರಂದು ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ. ಬೆಳಿಗ್ಗೆ 6.30 ರಿಂದ
ಹವಾಮಾನ ಮುನ್ಸೂಚನೆಮಡಿಕೇರಿ, ಆ. 3: ಜಿಲ್ಲೆಯಲ್ಲಿ ತಾ. 5 ರಿಂದ ಮುಂದಿನ ನಾಲ್ಕು ದಿನಗಳವರೆಗೆ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ
ಬ್ರೈನೋಬೈನ್ ಚಾಂಪಿಯನ್ಮಡಿಕೇರಿ, ಆ. 3: ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಟ್ರೋಫಿಯನ್ನು ಎಂ.ಎನ್. ತನ್ಮಯ್ ಸೇರಿದಂತೆ 6 ಮಂದಿ ಪಡೆದುಕೊಂಡಿದ್ದಾರೆ. ತಾ. 3ರ ಪತ್ರಿಕೆಯಲ್ಲಿ ಈ ಹೆಸರು ಜನನಿ
ತಾ. 12 ರಂದು ಬಕ್ರೀದ್ಮಡಿಕೇರಿ, ಆ. 3: ಮುಸ್ಲಿಮರ ಹಿಜರಿ ದಿನದರ್ಶಿಯ ದುಲ್‍ಹಜ್ ತಿಂಗಳ ಚಂದ್ರದರ್ಶನದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ತಾ. 12 ರಂದು ಸೋಮವಾರ ಆಚರಿಸಲಾಗುವದು ಎಂದು ಕೊಡಗಿನ ಖಾಝಿಗಳ
ಮುರಿದು ಬಿದ್ದ ಮರನಾಪೋಕ್ಲು, ಆ. 3: ನಾಪೋಕ್ಲು - ಭಾಗಮಂಡಲ ಮುಖ್ಯರಸ್ತೆಯ ಎಮ್ಮೆಮಾಡು ಜಂಕ್ಷನ್ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಯಿತು.