ಪೂಜೆ ಬಿಟ್ಟು ಬರಲು ನಿರಾಕರಿಸಿದ್ದ ನಾರಾಯಣಾಚಾರ್ ಮಡಿಕೇರಿ, ಆ. 7: ತಲಕಾವೇರಿ ಕ್ಷೇತ್ರದಲ್ಲಿ ನಿತ್ಯ ಪೂಜೆಯನ್ನು ಬಿಟ್ಟು, ಅಲ್ಲಿಂದ ಬೇರೆಡೆಗೆ ಬರಲು, ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ನಿರಾಕರಿಸಿದ್ದರು ಎನ್ನುವ ಸಂಗತಿ ಬೆಳಕಿಗೆ
ತಲಕಾವೇರಿಯಲ್ಲಿ ದುರಂತ : ರಸ್ತೆ ಸುಗಮಗೊಂಡ ಬಳಿಕ ಶೋಧನಾ ಕಾರ್ಯಮಡಿಕೇರಿ, ಆ. 7: ತಲಕಾವೇರಿ ಸನ್ನಿಧಿಯ ಪ್ರಧಾನ ಅರ್ಚಕರು, ಅವರ ಕುಟುಂಬ ಸೇರಿ ಐವರು ಭೂಕುಸಿತ ಸಂದರ್ಭ ಕಣ್ಮರೆಯಾದ ದುರ್ಘಟನೆಯ ಹಿನ್ನೆಲೆ ಶೋಧನಾ ಕಾರ್ಯಕ್ಕೆ ಜಿಲ್ಲಾಡಳಿತ ಅಣಿಯಾಗುತ್ತಿದೆ.
ರೆಡ್ ಆರೆಂಜ್ ಅಲರ್ಟ್ಮಡಿಕೇರಿ, ಆ. 7: ಜಿಲ್ಲೆಯಲ್ಲಿ ತಾ. 8ರಂದು (ಇಂದು) ಬೆಳಿಗ್ಗೆ 8.30 ರವರೆಗೆ ರೆಡ್, ನಂತರ ತಾ. 11ರಂದು ಬೆಳಿಗ್ಗಿನವರೆಗೆ ಆರೆಂಜ್ ಅಲರ್ಟ್‍ನ್ನು ಭಾರತೀಯ ಹವಾಮಾನ ಇಲಾಖೆ
ತಾ. 10 ರಂದು ಎಸ್ಎಸ್ಎಲ್ಸಿ ಫಲಿತಾಂಶಬೆಂಗಳೂರು, ಆ. 7: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಹತ್ತನೇ ತರಗತಿ ಫಲಿತಾಂಶ ತಾ. 10 ರಂದು ಪ್ರಕಟವಾಗಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ
200 ಕ್ಕೂ ಅಧಿಕ ಮರ: ಅರಣ್ಯ ಇಲಾಖೆಯಿಂದ ತೆರವುಮಡಿಕೇರಿ, ಆ. 7: ಆಗಸ್ಟ್ 2ರಿಂದ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯ ಪರಿಣಾಮವಾಗಿ ವೀರಾಜಪೇಟೆ ಹಾಗೂ ಮಡಿಕೇರಿ ಅರಣ್ಯ ಉಪ ವಿಭಾಗದಲ್ಲಿ ಸಾರ್ವಜನಿಕ ರಸ್ತೆಗೆ ಸುಮಾರು 200