ಜಾನಪದ ಪರಿಷತ್ನಿಂದ ಗೌರಿ ಹಬ್ಬದ ಪ್ರಯುಕ್ತ ಬಾಗಿನ ವಿತರಣೆಸೋಮವಾರಪೇಟೆ,ಆ.21: ಜಿಲ್ಲಾ ಜಾನಪದ ಪರಿಷತ್‍ನ ಸೋಮವಾರ ಪೇಟೆ ಹೋಬಳಿ ಘಟಕದ ವತಿಯಿಂದ ಗೌರಿ ಹಬ್ಬದ ಅಂಗವಾಗಿ ಬಾಗಿನ ವಿತರಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಮನೆ ಬಾಗಿಲಿಗೆ ಕರಿಮೆಣಸು ಬಳ್ಳಿ ವಿತರಿಸಿದ ಪ್ರತಿನಿಧಿ*ಸಿದ್ದಾಪುರ, ಆ.21 : ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಖುದ್ದು ಇರಳವಳಮುಡಿ ಗ್ರಾಮದ ಫಲಾನುಭವಿಗಳ ಮನೆ ಬಾಗಿಲಿಗೆ ಕರಿಮೆಣಸು ಬಳ್ಳಿಗಳನ್ನು ವಿತರಿಸಿದರು. ರೈತರು ದೂರದ
ಕೂಡ್ಲೂರಿನಲ್ಲಿ ಮೊಸಳೆ ಮರಿ ಕಣಿವೆ, ಆ. 21 : ಇಲ್ಲಿಗೆ ಸಮೀಪದ ಕೂಡ್ಲೂರಿನ ಕಾವೇರಿ ನದಿ ದಂಡೆಯ ಟಿ.ಆರ್.ಶರವಣಕುಮಾರ್ ಅವರ ತೋಟದಲ್ಲಿ ಮೊಸಳೆ ಮರಿ ದೊರೆತಿದೆ. ಮೊಸಳೆ ಮರಿ ಸಿಕ್ಕ ವಿಚಾರ
ಕೈಗಾರಿಕಾ ಪ್ರದೇಶದ ಕಸದ ತೊಟ್ಟಿಯಾಗಿರುವ ಕಾವೇರಿ ನದಿ ತೀರ ಕಣಿವೆ, ಆ. 21 : ಕೊಡಗು ಜಿಲ್ಲೆಯ ಏಕೈಕ ಕೈಗಾರಿಕಾ ಪ್ರದೇಶವಾದ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ
ರಾಷ್ಟ್ರಪತಿ ಪೆÇಲೀಸ್ ಪದಕ ವಿಜೇತ ಸಿಪಿಐ ದಿವಾಕರ್ಗೆ ಸನ್ಮಾನಪೆÇನ್ನಂಪೇಟೆ, ಆ.21: ಕೆಲವು ಅಧಿಕಾರಿಗಳಲ್ಲಿ ತಾವು ಜನರ ಯಜಮಾನರೆಂಬ ತಪ್ಪು ಕಲ್ಪನೆ ಯಿರುತ್ತದೆ. ಇದು ಸರಿಯಲ್ಲ. ಅಧಿಕಾರಿಗಳು ಜನಸೇವಕರೆಂಬ ಧ್ಯೇಯದೊಂದಿಗೆ ಕಾರ್ಯನಿರ್ವ ಹಿಸಿದರೆ ವೃತ್ತಿ ಜೀವನದಲ್ಲಿ ಯಶಸ್ಸು