ವ್ಯಾನ್ ಕೆರೆಗೆ ಬಿದ್ದು ವ್ಯಕ್ತಿಗೆ ಗಾಯಸಿದ್ದಾಪುರ, ಆ. 21: ಮಾರುತಿ ವ್ಯಾನ್ ಒಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಬಳಿ
ತಹಶೀಲ್ದಾರ್ ಇಓ ನೇಮಕಕ್ಕೆ ಪ್ರಸ್ತಾವನೆಮಡಿಕೇರಿ, ಆ. 21: ಸರಕಾರದಿಂದ ನೂತನ ತಾಲೂಕಾಗಿ ಪ್ರಕಟಗೊಂಡಿರುವ ಪೊನ್ನಂಪೇಟೆ ತಾಲೂಕು ರಚನೆ ಕುರಿತಾದ ಅಧಿಕೃತವಾದ ಅಧಿಸೂಚನೆಯನ್ನು ಇದೀಗ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ತಾಲೂಕು ರಚನೆಯ
ಪರಾರಿಯಾಗಿಲ್ಲ.., ಕಾನೂನಿಗೆ ಸಹಕರಿಸುತ್ತಿರುವೆಮಡಿಕೇರಿ, ಆ. 21: ದಕ್ಷಿಣಕೊಡಗಿನ ಧನುಗಾಲ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಮರ ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾ. 20ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗೆ ತೋಟ ಮಾಲೀಕರಾಗಿರುವ ನಿವೃತ್ತ
ಭೂಕಾಯ್ದೆ ತಿದ್ದುಪಡಿ ವಿರುದ್ಧ ಕೊಡಗು ಜೆಡಿಎಸ್ ಪ್ರತಿಭಟನೆ ಮಡಿಕೇರಿ, ಆ. 21 : ರೈತರು ಹಾಗೂ ಕಾರ್ಮಿಕ ವರ್ಗಕ್ಕೆ ಮಾರಕವಾಗುವ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಕೃಷಿ ಕ್ಷೇತ್ರ ಅಪಾಯವನ್ನು
ನಾಪೆÇೀಕ್ಲುವಿನಲ್ಲಿ ಸರಳ ಗಣೇಶೋತ್ಸವನಾಪೆÇೀಕ್ಲು, ಆ. 21: ನಾಪೆÇೀಕ್ಲು ನಾಡು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ತಾ. 22ರಂದು (ಇಂದು) ನಡೆಯುವ ಗಣೇಶೋತ್ಸವವನ್ನು ಸರಕಾರದ ಆದೇಶದಂತೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅದರಂತೆ ಬೆಳಿಗ್ಗೆ