ನಡೆಯದ ಕಾಮಗಾರಿಗೆ ಹಣ ಪಾವತಿ : ಅಸಮಾಧಾನ *ಸಿದ್ದಾಪುರ, ಸೆ.24: ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ಯ 2019- 20 ನೇ ಸಾಲಿನ ಜಮಾಬಂದಿ ಸಭೆ ಆಡಳಿತಾಧಿಕಾರಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ.ಪಾಂಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಪತ್ತಿನ
ಮಾಸ್ಕ್ ಧರಿಸದೆ ಬರುವ ಗ್ರಾಹಕರಿಗೆ ದಂಡಆಲೂರುಸಿದ್ದಾಪುರ, ಸೆ. 24: ಕೋವಿಡ್-19 ವೈರಸ್ ರಾಜ್ಯದಲ್ಲಿ ವ್ಯಾಪಕ ಹರಡುತ್ತಿದ್ದು ಇದರ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಸರಕಾರ ಘೋಷಿಸಿರುವ ಮಾರ್ಗಸೂಚಿಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ, ಮಾರ್ಗಸೂಚಿ ಪಾಲಿಸದ ಸಾರ್ವಜನಿಕರ
ತುಳು ಭಾಷಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಡಿಕೇರಿ, ಸೆ.24: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದೊಂದಿಗೆ ನಡೆದ ‘ತುಳುಗಾದೆ ಸ್ಪರ್ಧೆ’, ‘ಒಗಟು ಸ್ಪರ್ಧೆ’ ಮತ್ತು ತುಳು
ಮಲಯಾಳಿ ಸಮಾಜದ ವಾರ್ಷಿಕ ಮಹಾಸಭೆಸುಂಟಿಕೊಪ್ಪ, ಸೆ.24: ಇಲ್ಲಿನ ಮಲೆಯಾಳಿ ಸಮಾಜದ ವಾರ್ಷಿಕ ಮಹಾ ಸಭೆಯು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಹಿಂದೆ ಇದ್ದ
ನಾಳೆ ರೈತ ಮೋರ್ಚಾ ಕಾರ್ಯಕ್ರಮ ನಾಪೋಕ್ಲು, ಸೆ. 24: ರಾಜ್ಯ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ವತಿಯಿಂದ ತಾ. 26 ರಂದು (ನಾಳೆ) ಗೋವು ಪೂಜೆ,ಭೂಮಿ ಪೂಜೆ,ಗಂಗಾಪೂಜೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಾಪೋಕ್ಲು