ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಮಡಿಕೇರಿ, ಸೆ. 24: ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು, ವೀರಾಜಪೇಟೆ ತಾಲೂಕು ಆಸ್ಪತ್ರೆ, ಸೋಮವಾರಪೇಟೆ ತಾಲೂಕು ಆಸ್ಪತ್ರೆ, ಸಿದ್ದಾಪುರ, ಗೋಣಿಕೊಪ್ಪ, ಪಾಲಿಬೆಟ್ಟ, ನಾಪೋಕ್ಲು, ಕುಟ್ಟ,
20 ಕೋಟಿ ರೂ. ಬಿಡುಗಡೆಗೆ ಬಿ.ಎ. ಹರೀಶ್ ಮನವಿ ಮಡಿಕೇರಿ, ಸೆ. 24: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬಿದ್ದಿರುವ ಮಳೆಯಿಂದ ರಸ್ತೆಗಳು ಪೂರ್ಣ ಹದಗೆಟ್ಟು ಜನ ಸಾಮಾನ್ಯರು ಓಡಾಡದಂತಹ ಸನ್ನಿವೇಶ ಸೃಷ್ಠಿಯಾಗಿದೆ. ಆದ್ದರಿಂದ 20
ವಿಷ ಸೇವಿಸಿದಾತ ಸಾವು ಸುಂಟಿಕೊಪ್ಪ, ಸೆ. 24: ಪನ್ಯ ತೋಟದಲ್ಲಿ ರೈಟರ್ ನಟರಾಜು ಪುತ್ರ ದರ್ಶನ್ (26) ಬುಧುವಾರ ಹಾರಂಗಿ ಸಮೀಪದ ಹುದುಗೂರುವಿನ ಪತ್ನಿ ಮನೆಯಲ್ಲಿ ವಿಷ ಸೇವಿಸಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ
ಯುವತಿ ನಾಪತ್ತೆ; ದೂರುಸೋಮವಾರಪೇಟೆ, ಸೆ. 24: ಸಮೀಪದ ಐಗೂರು ಕಲ್ಲೈನ್ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸ್ಟೇಟ್‍ನ ಲೈನ್‍ಮನೆಯಲ್ಲಿದ್ದ ಮೂಲತಃ
ಮಡಿಕೇರಿ ಗೋಣಿಕೊಪ್ಪ ದಸರಾ : ಸರಳ ಸಾಂಪ್ರದಾಯಿಕ ಆಚರಣೆಮಡಿಕೇರಿ, ಸೆ. 23: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪಲು ದಸರಾ ಉತ್ಸವಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಇಂದು ಜಿಲ್ಲಾಧಿಕಾರಿ ಅನೀಸ್