ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಮಾಹಿತಿ ಇಲ್ಲಮಡಿಕೇರಿ, ಸೆ. 25: ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಬಗ್ಗೆ ಯಾವುದೇ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ
ಯೋಧ ಮೃತಪಟ್ಟ ಹಿನ್ನೆಲೆಗೋಣಿಕೊಪ್ಪಲು.ಸೆ.25: ಸೇನೆಯ ಸೇವೆಯಲ್ಲಿದ್ದ ಯೋಧ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರಿ ಗೌರವ ನೀಡಬೇಕಾದ ಜಿಲ್ಲಾಡಳಿತ ಇದನ್ನು ಗಾಳಿಗೆ ತೂರಿ ಸೇನೆಯ ಯೋಧನಿಗೆ ಅಗೌರವ ತೋರಿದ ಘಟನೆ ದ.ಕೊಡಗಿನ ಶ್ರೀಮಂಗಲ
ಹೋಂ ಸ್ಟೇಗಳಿಗೆ ಭೂಪರಿವರ್ತನೆಮಡಿಕೇರಿ,ಸೆ.25: ಕೆಲವು ಗ್ರಾಮ ಪಂಚಾಯಿತಿಯ ಪಿ.ಡಿ.ಒ.ಗಳು ಹೋಂ ಸ್ಟೇಗಳೆಲ್ಲವೂ ಭೂ ಪರಿವರ್ತನೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಒತ್ತಾಯ ಹೇರುತ್ತಿದ್ದು, ಇದು ಕಾನೂನಿನ ಅರಿವಿನ ಕೊರತೆಯಾಗಿದೆ ಎಂದು ಕೂರ್ಗ್
ಬೀನ್ಸ್ 180, ಟೊಮೆಟೊ 80, ಎಣ್ಣೆಗೆ 135.. !ಮಡಿಕೇರಿ, ಸೆ. 25: ಜಾಗತಿಕ ಕೊರೊನಾ ನಡುವೆ ಒಂದೆಡೆ ಕೂಲಿಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನತೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಮನುಷ್ಯನಿಗೆ ಅತ್ಯಗತ್ಯವಿರುವ ನಿತ್ಯೋಪಯೋಗಿ ವಸ್ತುಗಳು,
ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಶ್ರದ್ಧಾಂಜಲಿಮಡಿಕೇರಿ: ಸುರೇಶ್ ಅಂಗಡಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರ ಬಿ.ಜೆ.ಪಿ. ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲಾಧ್ಯಕ್ಷ ರಾಬಿನ್ ದೇವಯ್ಯ, ನಗರ ಅಧ್ಯಕ್ಷ ಮನು ಮಂಜುನಾಥ್,